RNI NO. KARKAN/2006/27779|Saturday, November 1, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ʼನ್ಯಾಯದಾನ ಮಾಡಿದ ತೃಪ್ತಿ ಇದೆʼ: ನ್ಯಾಯಾಧೀಶ ರಾಜೀವ ಗೊಳಸಾರ

ʼನ್ಯಾಯದಾನ ಮಾಡಿದ ತೃಪ್ತಿ ಇದೆʼ: ನ್ಯಾಯಾಧೀಶ ರಾಜೀವ ಗೊಳಸಾರ ಗೋಕಾಕ ಮೇ 19 : ಮೂರು ವರ್ಷಗಳ ಅವಧಿಗೆ ಇಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿ ನ್ಯಾಯದಾನ ಮಾಡಿದ ತೃಪ್ತಿ ನನಗಿದೆ ಎಂದು ಪ್ರಧಾನ ಜೆ.ಎಂ.ಎಫ್‌.ಸಿ. ಮತ್ತು ಸಿವಿಲ್‌ ನ್ಯಾಯಾಧಿಶ ರಾಜೀವ ಗೊಳಸಾರ ಹೇಳಿದರು. ಸೋಮವಾರ ಇಲ್ಲಿನ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ನೀಡಿದ ತುಂಬು ಹೃದಯದ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಸೇವಾ ಅವಧಿಯಲ್ಲಿ ಸಂಘದ ಸದಸ್ಯರು ನೀಡಿದ ಸಹಕಾರದಿಂದ ಇಲ್ಲಿನ ಸಾಕಷ್ಟು ಪ್ರಕರಣಗಳನ್ನು ಕಾನೂನಾತ್ಮಕವಾಗಿ ಮತ್ತು ರಾಜಿ ...Full Article

ಗೋಕಾಕ:ಆದೋಂಲನ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು : ಶ್ರೀಮತಿ ರೇವತಿ ಮಠದ

ಆದೋಂಲನ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು : ಶ್ರೀಮತಿ ರೇವತಿ ಮಠದ ಗೋಕಾಕ ಮೇ 17 : ಆದೋಂಲನ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಭೋಜನಾಧಿಕಾರಿ ಶ್ರೀಮತಿ ರೇವತಿ ಮಠದ ಹೇಳಿದರು ...Full Article

ಆಸೆಗಳನ್ನು ತ್ಯಜಿಸಿ ಸತ್ಯ-ಶುದ್ಧ ಕಾಯಕ ನಡಿಸಿ ಜೀವನ ಸಾಗಿಸಬೇಕು : ಮಹಾಂತ ದೇವರು ಗೋಕಾಕ ಮೇ 16 : ಮಾನವ ಇಂದು ಅತಿಯಾದ ವ್ಯಾಮೋಹ – ದುರಾಸೆಗಳಿಗೆ ಬಲಿಯಾಗಿ ಮಾಲ್ಯರಹಿತವಾಗಿ ಬದೀಕುತ್ತಿದ್ಜಾನೆ.ಆಸೆಗಳನ್ನು ತ್ಯಜಿಸಿ ಸತ್ಯ-ಶುದ್ಧ ಕಾಯಕ ನಡಿಸಿ ಜೀವನ ಸಾಗಿಸಬೇಕು ...Full Article

ಗೋಕಾಕ:ಇಸ್ಲಾಂ ಧರ್ಮ ಗ್ರಂಥಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ

ಇಸ್ಲಾಂ ಧರ್ಮ ಗ್ರಂಥಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ ಗೋಕಾಕ ಮೇ 16 : ಸಂತಿಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮ ಗ್ರಂಥಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ ...Full Article

ಗೋಕಾಕ:ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ : ಅಯಾಜ್ ಮುಲ್ಲಾ

ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ : ಅಯಾಜ್ ಮುಲ್ಲಾ ಗೋಕಾಕ ಮೇ 13 : ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಅದನ್ನು ಅರ್ಥಪೂರ್ಣವಾಗಿ ಸದುಪಯೋಗ ಪಡೆಸಿಕೊಂಡು ಸಾಧಕರಾಗಬೇಕು ಎಂದು ಬೆಳಗಾವಿಯ ಮೊಹಮ್ಮದಅಯಾಜ್ ಮುಲ್ಲಾ ಹೇಳಿದರು ...Full Article

ಘಟಪ್ರಭಾ:ರಹಮಾನ್ ಪೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ

ರಹಮಾನ್ ಪೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ ಘಟಪ್ರಭಾ ಮೇ 13: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ರಹಮಾನ್ ಪೌಂಡೇಶನ್ ಕೊಣ್ಣೂರ ವತಿಯಿಂದ ಘಟಪ್ರಭಾ ಪಟ್ಟಣದಲ್ಲಿ ಪುರಸಭೆಯ ಪೌರ ಕಾರ್ಮಿಕರಗೆ ಟಿಫನ್ ಬೌಕ್ಸ ನೀಡಿ ಸತ್ಕರಿಸಿ ,ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೌಲಾನ ...Full Article

ಗೋಕಾಕ:ಬೋರಗಾಂವ ಸಹಕಾರಿ ಸಂಘದ 42ನೇ ಶಾಖೆ ಗೋಕಾಕ ಜನತೆಯ ಸೇವೆಗೆ ಅಣಿ

ಬೋರಗಾಂವ ಸಹಕಾರಿ ಸಂಘದ 42ನೇ ಶಾಖೆ ಗೋಕಾಕ ಜನತೆಯ ಸೇವೆಗೆ ಅಣಿ ಗೋಕಾಕ ಮೇ10 : ಸಹಕಾರಿ ಸಂಸ್ಥೆಯ ಶ್ರೇಯಸ್ಸು ಸಂಸ್ಥೆಯ ಆಡಳಿತ ಮಂಡಳಿಯ ಒಗ್ಗಟ್ಟನ್ನು ಅವಲಂಭಿಸಿದ್ದು, ತನ್ನ 42ನೇ ಶಾಖೆಯನ್ನು ಇಲ್ಲಿ ಆರಂಭಿಸಿರುವ ಬೋರಗಾಂವ ಅರ್ಬನ್‌ ಕೋ-ಆಪ್‌ ಕ್ರೆಡಿಟ್‌ ...Full Article

ಗೋಕಾಕ:ವಿಜ್ಞಾನಿಗಳು, ವಿಧ್ವಾಂಸರು ಸಾಧಕರುಗಳಿಂದ ನಮ್ಮ ದೇಶ ಶ್ರೇಷ್ಠವಾಗಿದೆ ಅವರ ಪ್ರೇರಣೆಯಿಂದ ಸಾಧಕರಾಗಿ : ಸಿದ್ದಾರ್ಥ ಮುತಕೆಕರ

ವಿಜ್ಞಾನಿಗಳು, ವಿಧ್ವಾಂಸರು ಸಾಧಕರುಗಳಿಂದ ನಮ್ಮ ದೇಶ ಶ್ರೇಷ್ಠವಾಗಿದೆ ಅವರ ಪ್ರೇರಣೆಯಿಂದ ಸಾಧಕರಾಗಿ : ಸಿದ್ದಾರ್ಥ ಮುತಕೆಕರ ಗೋಕಾಕ ಮೇ 10 : ವಿಜ್ಞಾನಿಗಳು, ವಿಧ್ವಾಂಸರು ಸಾಧಕರುಗಳಿಂದ ನಮ್ಮ ದೇಶ ಶ್ರೇಷ್ಠವಾಗಿದ್ದು, ಇತರ ದೇಶಗಳಿಗೆ ಹೋಲಿಸದೆ ಅವರ ಪ್ರೇರಣೆಯಿಂದ ತಾವು ಸಹ ...Full Article

ಗೋಕಾಕ:ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ

ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ ಗೋಕಾಕ ಮೇ 5 : ಸೋಮವಾರದಂದು ನಗರದ ಹಿಲ್ ಗಾರ್ಡನ್ ಗೃಹ ಕಛೇರಿಯಲ್ಲಿ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಪರಿಶಿಷ್ಟ ಜಾತಿ ಒಳ ...Full Article

ಗೋಕಾಕ:ಸೋನು ನಿಗಮ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರವೇ ಪ್ರತಿಭಟನೆ

ಸೋನು ನಿಗಮ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರವೇ ಪ್ರತಿಭಟನೆ ಗೋಕಾಕ ಮೇ 5 : ಗಾಯಕ ಸೋನು ನಿಗಮ್ ಹೇಳಿಕೆಯನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರದಂದು ಸೋನು ನಿಗಮ ಭಾವಚಿತ್ರವನ್ನು ಸುಟ್ಟು ಪ್ರತಿಭಟಿಸಲಾಯಿತು. ನಗರದ ವಾಲ್ಮೀಕಿ ...Full Article
Page 10 of 617« First...89101112...203040...Last »