RNI NO. KARKAN/2006/27779|Wednesday, June 10, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಇಂಪಾಲ್ ದಲ್ಲಿ ಬಾಂಬ್ ಸ್ಪೋಟ : ವೀರ ಮರಣ ಹೊಂದಿದ ಗೋಕಾಕಕಿನ ಸಿ.ಆರ್.ಪಿ.ಎಫ್ ಯೋಧ

ಇಂಪಾಲ್ ದಲ್ಲಿ ಬಾಂಬ್ ಸ್ಪೋಟ : ವೀರ ಮರಣ ಹೊಂದಿದ ಗೋಕಾಕಕಿನ ಸಿ.ಆರ್.ಪಿ.ಎಫ್ ಯೋಧ ಗೋಕಾಕ ಅ 21 : ಶನಿವಾರ ಇಂಫಾಲ್ ನಗರದ ಹೃದಯಭಾಗದಲ್ಲಿ ಬಾಂಬ್ ಸ್ಫೋಟವೊಂದರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕಕಿನ ಸಿ ಆರ್ ಪಿ ಎಫ್ ಯೋಧ ಮೃತಪಟ್ಟು , ಇನ್ನೋರ್ವ ಯೋಧ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ . ಇಂಪಾಲ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾಗಮಪಾಲ್ ರಸ್ತೆಯಲ್ಲಿ 6.10 ಗಂಟೆಗೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮತ್ತು ಗಾಯಗೊಂಡ ವೀರ ಜವಾನರು ಸ್ಫೋಟ ಸಂಭವಿಸಿದಾಗ ...Full Article

ಘಟಪ್ರಭಾ:ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ

ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ ಘಟಪ್ರಭಾ ಅ 20 : ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರಕಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಹೆಮ್ಮೆ ಎಂದು ...Full Article

ಅಂತ್ಯೋದಯ ಬೇಸ್‍ಲೈನ್ ಸರ್ವೇಯಲ್ಲಿ ಟಾಪ್‍ಟೆನ್ ಪಟ್ಟಿಯಲ್ಲಿ 3 ಪಂಚಾಯತಿಗಳಿಗೆ ಸ್ಥಾನ ಅಭಿವೃದ್ಧಿ ಏನೆಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಅ 20 : ಕೇಂದ್ರ ಸರ್ಕಾರದ 2018 ರ ಅಂತ್ಯೋದಯ ಬೇಸ್‍ಲೈನ್ ಸರ್ವೆಯಲ್ಲಿ ಅರಭಾವಿ ಕ್ಷೇತ್ರದ ಕುಲಗೋಡ ...Full Article

ಮೂಡಲಗಿ:ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ

ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ ಮೂಡಲಗಿ ಅ 20 : ನೂರಾರು ಧರ್ಮ-ಜಾತಿಗಳಿದ್ದರೂ ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡಿರುವ ರಾಷ್ಟ್ರ ಯಾವುದಾದರೂ ಇದ್ದರೆ ಅದು ನಮ್ಮ ...Full Article

ಗೋಕಾಕ:ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ

ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ ಗೋಕಾಕ ಅ 19 : ಕಳೆದ ದಿ.16 ರಂದು ಸಂಜೆ ಸುರಿದ ಭಾರಿ ಗುಡುಗು ಸಿಡಿಲಿನ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ತಪಸಿ ...Full Article

ಮೂಡಲಗಿ:ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ

ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ ಮೂಡಲಗಿ ಅ 19 : ಇಲ್ಲಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುರುವಾರದಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಸ್ಥಳೀಯ ಶಿವಬೋಧರಂಗ ಮಠದ ಶ್ರೀಧರ ಸ್ವಾಮೀಜಿಯವರು ...Full Article

ಘಟಪ್ರಭಾ:ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ

ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ ಘಟಪ್ರಭಾ ಅ 19 : ಸಮೀಪದ ಶಿಂದಿಕುರಬೇಟ ಗ್ರಾಮದ ಯುವಾ ಬ್ರಿಗೇಡ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗೆ ಮತ್ತೊಮ್ಮೆ ದಿಗ್ವಿಜಯ ...Full Article

ಮೂಡಲಗಿ :ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ ಮೂಡಲಗಿ ಅ 17: ಶಬರಿಮಲೆ ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಕಲ್ಮೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಛೇರಿಯ ಶಿರಸ್ತೆದಾರ ರಾಜು ...Full Article

ಬೆಳಗಾವಿ:2 ಕೋಟಿ ಠೇವಣಿ ಹಣ ಪಂಗನಾಮ ಆರೋಪ : ಸೊಸೈಟಿ ಸಿಬ್ಬಂದಿಗೆ ಗ್ರಾಹಕರಿಂದ ಗೂಸಾ

2 ಕೋಟಿ ಠೇವಣಿ ಹಣ ಪಂಗನಾಮ ಆರೋಪ : ಸೊಸೈಟಿ ಸಿಬ್ಬಂದಿಗೆ ಗ್ರಾಹಕರಿಂದ ಗೂಸಾ ಬೆಳಗಾವಿ ಅ 17 : 2 ಕೋಟಿ ರೂ ಅಷ್ಪು ಠೇವಣಿ ಮರಳಿಸದೆ ಪಂಗನಾಮ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿಯ ಶಿವಾಜಿ ನಗರದ ಸೊಸೈಟಿಯೊಂದರ ...Full Article

ಘಟಪ್ರಭಾ:ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ

ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ ಘಟಪ್ರಭಾ ಅ 16 : ನ.1 ರಂದು ಕರಾಳ ದಿನಾಚರಣೆಗೆ ಮುಂದಾಗಿರುವ ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಕರ್ನಾಟಕ ಯುವ ಸೇನೆ ...Full Article
Page 496 of 704« First...102030...494495496497498...510520530...Last »