RNI NO. KARKAN/2006/27779|Wednesday, May 20, 2026
You are here: Home » breaking news » ಬೆಳಗಾವಿ :ತಲ್ವಾರನಿಂದ ಕೆಕ್ ಕತ್ತರಿಸಿದ ಬಿಜೆಪಿ ಮುಖಂಡ ಅಂದರ್

ಬೆಳಗಾವಿ :ತಲ್ವಾರನಿಂದ ಕೆಕ್ ಕತ್ತರಿಸಿದ ಬಿಜೆಪಿ ಮುಖಂಡ ಅಂದರ್ 

ತಲ್ವಾರನಿಂದ ಕೆಕ್ ಕತ್ತರಿಸಿದ ಬಿಜೆಪಿ ಮುಖಂಡ ಅಂದರ್
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಫೆ 5 :

ತಲ್ವಾರನಿಂದ ಕೆಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಬೆಳಗಾವಿಯ ಬಿಜೆಪಿ ಮುಖಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ

ಬೆಳಗಾವಿ ಮಹಾನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಮುರ್ಕುಟೆ  ಬಂಧಿತರು. ಫೆ. 1ರಂದು‌ ಹಳೇ‌ ಗಾಂಧಿನಗರದಲ್ಲಿ ತಲ್ವಾರ್​ನಿಂದ‌ ನಿಖಿಲ್  ಕೇಕ್ ಕತ್ತರಿಸಿ, ಜನ್ಮದಿನ‌ ಆಚರಿಕೊಂಡಿದ್ದರು. ತಲ್ವಾರ್​ನಿಂದ ಕೇಕ್‌ ಕತ್ತರಿಸಿದ್ದ ನಿಖಿಲ್ ಮುರ್ಕುಟೆ ಜತೆಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ‌ ಹಾಗೂ ಮಾಜಿ‌ ಶಾಸಕ ಸಂಜಯ್ ಪಾಟೀಲ ಕೈ ಜೋಡಿಸಿದ್ದು ವಿಶೇಷವಾಗಿತ್ತು. 

ಪುಡಿ ರೌಡಿಗಳಷ್ಟೇ ಈ ಮೊದಲು ತಲ್ವಾರ್​ನಿಂದ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಇದೀಗ ಬಿಜೆಪಿ ನಾಯಕರು ತಲ್ವಾರ್​ನಿಂದ ಕೇಕ್ ಕತ್ತರಿಸಿದ್ದು‌ ಚರ್ಚೆಗೆ ಗ್ರಾಸವಾಗಿದೆ.‌

Related posts:

ಗೋಕಾಕ:ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ …

ಗೋಕಾಕ:ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 52 ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯ…

ಗೋಕಾಕ:ಸತತವಾಗಿ ಮುಸ್ಲಿಂ ಸಮುದಾಯದ ಬೆಂಬಲದೊಂದಿಗೆ ಶಾಸಕನಾಗುತ್ತಾ ಬಂದಿದ್ದೇನೆ : ಶಾಸಕ ರಮೇಶ ಜಾರಕಿಹೊಳಿ ಅಭಿಮತ