RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ ಬೆಟಗೇರಿ ಅ 23 : ಬಸವತತ್ವದ ಪರಿಪಾಲಕರಾಗಿ ಸಮಾನತೆ ಪ್ರತಿಪಾದಿಸಿದ ಗದಗ ತೋಂಟದಾರ್ಯ ಮಠದ ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಗುರು ಬಸವಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಪುಂಡಲೀಕಪ್ಪ ಪಾರ್ವತೇರ ಶೋಕ ವ್ಯಕ್ತಪಡಿಸಿದ್ದಾರೆ. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸೋಮವಾರ ಅ.22 ರಂದು ನಡೆದ ಶ್ರದ್ಧಾಂಜಲಿ ಶೋಕ ಸಭೆಯಲ್ಲಿ ಅವರು, ಶಾಂತಿ ಸದ್ಭಾವನೆಯ ಮೂಲಕ ನೀತಿ ...Full Article

ಗೋಕಾಕ:ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ಗೋಕಾಕ ಅ 22 : ಮಣಿಪುರ ರಾಜ್ಯದ ಇಂಪಾಲ್ ದಲ್ಲಿ ಹುತಾತ್ಮನಾದ ಗೋಕಾಕಿನ ವೀರ ಯೋಧ ಉಮೇಶ ...Full Article

ಗೋಕಾಕ:ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ

ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ ಗೋಕಾಕ ಅ 22 : ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆಯಿತ್ತರು. ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತಿ ...Full Article

ಗೋಕಾಕ:ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ ಅ 22 : ಕಳೆದ ಶನಿವಾರ ಸಂಜೆ ಇಂಪಾಲಾದ ನಾಗಂಪಾಲದಲ್ಲಿ ಉಗ್ರರು ಸೇನಾ ಟ್ರಕ್‍ನಲ್ಲಿ ಎಸೆದ ಗ್ರೇನೆಡ್‍ನ್ನು ಕೈನಲ್ಲಿ ಹಿಡಿದು ...Full Article

ಗೋಕಾಕ:ವೀರ ಮರಣ ಹೊಂದಿದ ಯೋಧ ಉಮೇಶ್ ನಿಧನಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಸಂತಾಪ

ವೀರ ಮರಣ ಹೊಂದಿದ ಯೋಧ ಉಮೇಶ್ ನಿಧನಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಸಂತಾಪ ಗೋಕಾಕ ಅ 22 : ಕಳೆದ ಶನಿವಾರ ಸಂಜೆ ಇಂಪಾಲಾದ ನಾಗಂಪಾಲದಲ್ಲಿ ಉಗ್ರರು ಸೇನಾ ಟ್ರಕ್‍ನಲ್ಲಿ ಎಸೆದ ಗ್ರೇನೆಡ್‍ನ್ನು ಕೈನಲ್ಲಿ ಹಿಡಿದು ವೀರ ಮರಣ ಹೊಂದಿದ ...Full Article

ಗೋಕಾಕ:ಅರಭಾವಿ ಭಾಗದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಚಿರಋಣಿ : ಶಾಸಕ ಬಾಲಚಂದ್ರ

ಅರಭಾವಿ ಭಾಗದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಚಿರಋಣಿ : ಶಾಸಕ ಬಾಲಚಂದ್ರ ಗೋಕಾಕ ಅ 21 : ನಿಮ್ಮ ಮನೆಯ ಮಗನಂತೆ ಹರಿಸಿ-ಹಾರೈಸಿದ್ದರಿಂದ ಸತತ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆಗೆ ಅವಕಾಶ ಬಂದೊದಗಿದೆ ಎಂದು ...Full Article

ಗೋಕಾಕ:ಇಂಪಾಲ್ ದಲ್ಲಿ ಬಾಂಬ್ ಸ್ಪೋಟ : ವೀರ ಮರಣ ಹೊಂದಿದ ಗೋಕಾಕಕಿನ ಸಿ.ಆರ್.ಪಿ.ಎಫ್ ಯೋಧ

ಇಂಪಾಲ್ ದಲ್ಲಿ ಬಾಂಬ್ ಸ್ಪೋಟ : ವೀರ ಮರಣ ಹೊಂದಿದ ಗೋಕಾಕಕಿನ ಸಿ.ಆರ್.ಪಿ.ಎಫ್ ಯೋಧ ಗೋಕಾಕ ಅ 21 : ಶನಿವಾರ ಇಂಫಾಲ್ ನಗರದ ಹೃದಯಭಾಗದಲ್ಲಿ ಬಾಂಬ್ ಸ್ಫೋಟವೊಂದರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕಕಿನ ಸಿ ಆರ್ ಪಿ ಎಫ್ ಯೋಧ ...Full Article

ಘಟಪ್ರಭಾ:ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ

ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ ಘಟಪ್ರಭಾ ಅ 20 : ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರಕಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಹೆಮ್ಮೆ ಎಂದು ...Full Article

ಅಂತ್ಯೋದಯ ಬೇಸ್‍ಲೈನ್ ಸರ್ವೇಯಲ್ಲಿ ಟಾಪ್‍ಟೆನ್ ಪಟ್ಟಿಯಲ್ಲಿ 3 ಪಂಚಾಯತಿಗಳಿಗೆ ಸ್ಥಾನ ಅಭಿವೃದ್ಧಿ ಏನೆಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಅ 20 : ಕೇಂದ್ರ ಸರ್ಕಾರದ 2018 ರ ಅಂತ್ಯೋದಯ ಬೇಸ್‍ಲೈನ್ ಸರ್ವೆಯಲ್ಲಿ ಅರಭಾವಿ ಕ್ಷೇತ್ರದ ಕುಲಗೋಡ ...Full Article

ಮೂಡಲಗಿ:ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ

ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ ಮೂಡಲಗಿ ಅ 20 : ನೂರಾರು ಧರ್ಮ-ಜಾತಿಗಳಿದ್ದರೂ ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡಿರುವ ರಾಷ್ಟ್ರ ಯಾವುದಾದರೂ ಇದ್ದರೆ ಅದು ನಮ್ಮ ...Full Article
Page 462 of 628« First...102030...460461462463464...470480490...Last »