RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಮಳೆಗಾಗಿ ಪ್ರಾರ್ಥನೆ ; ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ

ಗೋಕಾಕ:ಮಳೆಗಾಗಿ ಪ್ರಾರ್ಥನೆ ; ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ 

ಮಳೆಗಾಗಿ ಪ್ರಾರ್ಥನೆ : ಗೋಕಾಕಿನ ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ

 

ಗೋಕಾಕ ಜೂ 8 : ಇಲ್ಲಿಯ ಕಲಾವಿದ ಕಾಡೇಶಕುಮಾರ ಅವರು ಸಮೃದ್ಧ ಮಳೆ ಹಾಗೂ ನಾಡಿನ ಸುಖ ಸಂಪತ್ತಿಗಾಗಿ ಪ್ರಾರ್ಥಿಸಿ ನಿರಂತರ 12 ಘಂಟೆಗಳ ಕಾಲ ದೇವರ ನಾಮ ಸ್ಮರಣೆ ನಡೆದಿದೆ

ಸ್ಥಳಿಯ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಇಂದು ಮುಂಜಾನೆ 8 ಘಂಟೆಗೆ ಬನ್ನಿ ಮಳೆಗಾಗಿ ಪ್ರಾರ್ಥಿಸೋಣ ತಲೆಬರಹದಡಿ ಪ್ರಾರಂಬವಾಗಿರುವ ಕಲಾವಿದ ಕಾಡೇಶಕುಮಾರ ಅವರ ದೇವ ಸ್ಮರಣೆಯು  ರಾತ್ರಿ 8 ಘಂಟೆವರೆಗೆ ನಡೆಯಲಿದೆ

ದೇವರ ಸ್ಮರಣೆವುಳ ಭಕ್ತಿ ಗೀತೆ  ,  ಭಾವ ಗೀತೆ ಸೇರಿದಂತೆ ವಿವಿಧ ಹಾಗೂ ಡುಗಳನ್ನು ಹಾಡಿ ಮಳೆಗಾಗಿ ಭಕ್ತಿಯಿಂದ ಪ್ರಾರ್ಥನೆ ನಡೆದಿದೆ 

Related posts: