ಗೋಕಾಕ: 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ವರ್ಧೆಯ ಭಾಗವಹಿಸಿ ಪ್ರಶಸ್ತಿ ಪಡೆದ ಸ್ವರ್ಧಾಳುಗಳು
17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ವರ್ಧೆಯ ಭಾಗವಹಿಸಿ ಪ್ರಶಸ್ತಿ ಪಡೆದ ಸ್ವರ್ಧಾಳುಗಳು
ಗೋಕಾಕ ಜ 21: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಸತೀಶ ಶುಗರ್ಸ ಅವಾಡ್ರ್ಸನ ಮೂರನೇ ದಿನದ (ದಿ.20) ಅಂತಿಮ ಹಂತದ ಸಾಂಸ್ಕಂತಿಕ ಸ್ಪರ್ಧೆಗಳಲ್ಲಿ ವಿಜೇತರ ವಿವರ ಈ ಕೆಳಗಿನಂತಿದೆ.
ಪ್ರೌಢಶಾಲಾ ವಿಭಾಗ:
ಗಾಯನ ಸ್ಪರ್ಧೆ: ಓಂಕಾರ ಪತ್ತಾರ ಶ್ರೀ ಶಂಕರಲಿಂಗ ಪ್ರೌಢ ಶಾಲೆ ಗೋಕಾಕ ಪ್ರಥಮ, ಐಶ್ವರ್ಯ ತಳವಾರ ಜಿ.ಎಚ್.ಎಸ್. ಖಾನಟ್ಟಿ ದ್ವಿತೀಯ, ಶ್ರೀದೇವಿ ಗುದಗಗೋಳ ಜಿ.ಪಿ.ಯು.ಸಿ. ಗೋಕಾಕ ತೃತೀಯ.
ಸಮೂಹ ನೃತ್ಯ : ವೇದಾ-ಕರುಣಾ ಹಾಗೂ ಸಂಗಡಿಗರು ಜಿ.ಪಿ.ಯು.ಸಿ. ಗೋಕಾಕ ಪ್ರಥಮ, ಅರುಂಧತಿ-ಗಜರಾಯಿ ಹಾಗೂ ಸಂಗಡಿಗರು ಎಮ್.ಡಿ.ಆರ್.ಎಸ್. ನಾಗನೂರ ದ್ವಿತೀಯ, ಸಂದೀಪ ಪಾಟೀಲ ಹಾಗೂ ಸಂಗಡಿಗರು ಎನ್.ಎಸ್.ಎಫ್. ಗೋಕಾಕ ತೃತೀಯ.

ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಸತೀಶ ಶುಗರ್ಸ ಅವಾಡ್ರ್ಸನ ಮೂರನೇ ದಿನದ ಅಂತಿಮ ಹಂತದ ಪ್ರೌಢ ಶಾಲಾ ವಿಭಾಗದ ಸಮೂಹ ನೃತ್ಯದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಹಡಗಿನಾಳದ ಶ್ರೀ ಮುತ್ತು ಪ್ರೌಢ ಶಾಲೆಯ ತಂಡ.
ಚಿತ್ರಕಲೆ ಸ್ಪರ್ಧೆ : ಮೇಘಾ ಮಹಾರ ಎಲ್.ಆರ್.ಜೆ. ಶಾಲೆ ಗೋಕಾಕ ಪ್ರಥಮ, ಆದಿತ್ಯ ಕೀರ್ಲೆ ಫೋಬ್ರ್ಸ ಅಕಾಡೆಮಿ ಶಾಲೆ ಗೋಕಾಕ-ಫಾಲ್ಸ ದ್ವಿತೀಯ, ಮೇಘಾ ಅಂಕೋಶಕರ ಎಲ್.ಆರ್.ಜೆ. ಶಾಲೆ ಗೋಕಾಕ ತೃತೀಯ.
ಕಾಲೇಜು ವಿಭಾಗ :
ಸೋಲೋ ಡ್ಯಾನ್ಸ್ : ಪೂಜಾ ಜೈನ ರಾಣಿ ಚನ್ನಮ್ಮ ತೋಟಗಾರಿಕೆ ಕಾಲೇಜ ಅರಭಾಂವಿ ಪ್ರಥಮ, ಮನೋಜ ಪಿ.ಜಿ. ಆರ್.ಎಲ್.ಎಸ್. ಕಾಲೇಜ ಬೆಳಗಾವಿ ದ್ವಿತೀಯ, ನಿಖಿಲ ನಾಗರೆ ಕೆಎಲ್ಇ ಪಿ.ಯು. ಕಾಲೇಜ ಬೆಳಗಾವಿ ತೃತೀಯ.
ಚಿತ್ರಕಲಾ ಸ್ಪರ್ಧೆ : ರೋಹಣಿ ಹೊನಗೇಕರ ನಾಗನೂರ ಶಿವಬಸವ ಫೈನ್ ಆಟ್ರ್ಸ ಕಾಲೇಜ ಬೆಳಗಾವಿ ಪ್ರಥಮ, ಸಾಕ್ಷಿ ಕೋಲೇಕಾರ ಜಿ.ಎಸ್.ಎಸ್. ಕಾಲೇಜ ಬೆಳಗಾವಿ ದ್ವಿತೀಯ, ಅನೀಲ ಪತ್ತಾರ ಎಸ್.ಎಲ್.ಕೆ.ಎಮ್. ಗೋಕಾಕ ತೃತೀಯ

ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಸತೀಶ ಶುಗರ್ಸ ಅವಾಡ್ರ್ಸನ ಮೂರನೇ ದಿನದ ಅಂತಿಮ ಹಂತದ ಪ್ರೌಢ ಶಾಲಾ ವಿಭಾಗದ ಸಮೂಹ ನೃತ್ಯದಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಗೋಕಾಕನ ಜಿಪಿಯುಸಿ ತಂಡ.
.
ಪ್ರಾಥಮಿಕ ಶಾಲಾ ವಿಭಾಗ :
ಚಿತ್ರಕಲಾ ಸ್ಪರ್ಧೆ : ವಿನಯ ದೊಡ್ಡಣ್ಣವರ ನವಜೀವನ ಮಿಷನ್ ಶಾಲೆ ಗೋಕಾಕ ಪ್ರಥಮ, ಸಿದ್ಧಾರೂಢ ಜರಲಿ ಎಸ್.ಎಲ್.ಆರ್.ಜೆ. ಆಂಗ್ಲ ಮಾಧ್ಯಮ ಶಾಲೆ ಗೋಕಾಕ ದ್ವಿತೀಯ, ಶ್ವೇತಾ ಬೆನ್ನಳ್ಳಿ ಎಸ್.ಎಲ್.ಆರ್.ಜೆ. ಶಾಲೆ ಗೋಕಾಕ ತೃತೀಯ.
ಮುಕ್ತ ವಿಭಾಗ :
ಚಿತ್ರಕಲಾ ಸ್ಪರ್ಧೆ : ಗುರುಸಿದ್ಧ ವ್ಹಿ.ಎಸ್. ಬೆಳಗಾವಿ ಪ್ರಥಮ, ಎಲ್.ಎಸ್.ಕಾಳಿ ಹುಕ್ಕೇರಿ ದ್ವಿತೀಯ, ಡಿ.ಬಿ. ಮೆಳವಂಕಿ ಬೈಲಹೊಂಗಲ ತೃತೀಯ.
ಛಾಯಾಚಿತ್ರ ಸ್ಪರ್ಧೆ : ಶಂಕರ ಯಮಕನಮರ್ಡಿ ಗೋಕಾಕ ಪ್ರಥಮ, ಅಮೃತ ಚರಂತಿಮಠ ಬೆಳಗಾವಿ ದ್ವಿತೀಯ, ಮಂಜುನಾಥ ಕುಂದರಗಿ ಬೆಳಗಾವಿ ತೃತೀಯ.
ಗಾಯನ, ಸೋಲೋ ಡ್ಯಾನ್ಸ, ಚಿತ್ರಕಲಾ, ಛಾಯಾಚಿತ್ರನಲ್ಲಿ ವಿಜೇತರಿಗೆ ಪ್ರಥಮ 10,000ರೂ., ದ್ವಿತೀಯ 7000ರೂ., ತೃತೀಯ 5000ರೂ., ಸಮೂಹ ನೃತ್ಯದಲ್ಲಿ ಪ್ರಥಮ 50,000ರೂ., ದ್ವಿತೀಯ 40,000ರೂ., ತೃತೀಯ 30,000ರೂ. ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.
ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮಿತಿ ಚೇರಮನ್ ಭಗವಂತ ಹುಳ್ಳಿ, ಸದಸ್ಯ ಚಂದ್ರಕಾಂತ ಇಳಿಗೇರ, ಮುಖಂಡರಾದ ಹೇಮಾದ್ರಿ ಕೊಪ್ಪಳ, ಪಡಿಯಪ್ಪ ತಿರಕಣ್ಣವರ, ಕಾಶೀನಾಥ ಸೋಮರೆಡ್ಡಿ, ಮಹಾವೀರ ಮೊಹಿತೆ, ಧೂಳಗೌಡ ಪಾಟೀಲ, ಶಿವಶಂಕರ ಛಬ್ಬಿ, ಭರಮಣ್ಣ ಧುಪದಾಳಿ, ಸುರೇಶ ವಾಲಿ, ದಿಲೀಪ ಜಮಾದಾರ, ಕಿರಣಸಿಂಗ ರಜಪೂತ, ಲಕ್ಷ್ಮೀನಾರಾಯಣ ಭಟ್, ಲಕ್ಷ್ಮಣರಾವ್ ಚಿಂಗಳೆ, ಸಿದ್ಧಲಿಂಗ ದಳವಾಯಿ, ಅಧಿಕಾರಿಗಳಾದ ಅಮರನಾಥ, ಶಿವಾನಂದ ನಾಯ್ಕಿವಾಡಿ, ಎಮ್.ಕೆ.ಪಾತ್ರೋಟ, ಎ.ಎಸ್.ಜೋಡಗೇರಿ, ಜಿ.ಬಿ.ಬಳಗಾರ, ಎಸ್.ಎಸ್.ತೆಳಗೇರಿ, ಮಂಜುನಾಥ, ಕಿರಣ ಸಣ್ಣಕ್ಕಿ, ಎಸ್.ಪಿ. ವರಾಳೆ, ಎನ್.ಎಸ್.ನಾಗನ್ನವರ, ಡಿಎಚ್ಓ ಡಾ. ನರಟ್ಟಿ, ಡಾ. ಆರ್.ಎಸ್.ಬೆಣಚಿನಮರಡಿ, ಡಾ. ಎಮ್.ಜಿ.ಉಮರಾಣಿ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.