ಗೋಕಾಕ;ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 1,25 ಲಕ್ಷ ದೇಣಿಗೆ
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 1,25 ಲಕ್ಷ ದೇಣಿಗೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 29
ಗೋಕಾಕದಲ್ಲಿ ಬುಧವಾರ ಕೊರೊನಾ ವೈರಸ್ ನಿರ್ಮೂಲನೆಗೆ ಶ್ರಮಿಸುತ್ತಿರುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 1,25 ಲಕ್ಷ ದೇಣಿಗೆಯ ಚೆಕ್ಕನ್ನು ಕರ್ನಾಟಕ ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಗೋಕಾಕ ತಾಲ್ಲೂಕು ಘಟಕದ ವತಿಯಿಂದ ಅಧ್ಯಕ್ಷ ಬಸನಗೌಡ ಪಾಟೀಲ ಅವರು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಹಸ್ತಾಂತರಿಸಿದರು. ಚಿತ್ರದಲ್ಲಿ ನಗರಸಭೆ ಸದಸ್ಯ ಗಿರೀಶ ಖೋತ, ವಿವೇಕ ಜತ್ತಿ, ಈರಣ್ಣ ಪರುಶೆಟ್ಟಿ, ಶ್ರೀಶೈಲ ತುಪ್ಪದ ಮತ್ತಿತರರು ಇದ್ದರು.
Related posts:
ಗೋಕಾಕ:ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವ…
ಗೋಕಾಕ:ಡಿಸಿಎಫ್ಒ ಶಿವಾನಂದ ಕಂಕಣವಾಡಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ…
ಘಟಪ್ರಭಾ:ವಿದ್ಯಾರ್ಥಿ ಜೀವನ ಬಿಳಿ ಕಾಗದ ಇದ್ದಂತೆ ಅದರಲ್ಲಿ ಒಳ್ಳೆಯದನ್ನು ಬರೆದುಕೊಂಡು ತಮ್ಮ ಬದುಕನ್ನು ಹಸನಮಾಡಿಕೊಳ್ಳಿ…

