RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನಸಾಗರ

ಗೋಕಾಕ:ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನಸಾಗರ 

ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನಸಾಗರ

ಗೋಕಾಕ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕರವೇ ಪಾಮಲದಿನ್ನಿ ಘಟಕ ,ಅರಣ್ಯ ಇಲಾಖೆ, ಗ್ರಾ.ಮ ಪಂಚಾಯತಿ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಖನಗಾಂವ ಗ್ರಾಮದ ಸರಕಾರಿ ಶಾಲಾ ಆವರಣ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 2000 ಸಸಿಗಳನ್ನು ನೆಡಲಾಯಿತು

ಸಂದರ್ಭದಲ್ಲಿ ಎ.ಪಿ.ಎಮ್.ಸಿ. ಸದಸ್ಯರಾದ ಶಂಕರ ಹುರಕಡ್ಲಿ, ಮಾಜಿ ಜಿ.ಪಂ. ಸದಸ್ಯರಾದ ನಿಂಗಪ್ಪ ಗಡಜನವರ, ನಿಂಗಪ್ಪ ಬುಳ್ಳಿ, ಶಿಕ್ಷಕರಾದ ಬಿ.ಎಮ್.ಬಶೇಟ್ಟಿ, ಜಿ.ಎಸ್.ಪಾಟಿಲ. ಬಿ.ಕೆ.ಖಿಚಡಿ, ಗ್ರಾಮಸ್ಥರಾದ ಶಿವಾನಂದ ಪಾಟೀಲ, ಬಸವರಾಜ ಬೆನಕನ್ನವರ, ಈಶ್ವರ ಬಾಗೋಜಿ, ಅರಣ್ಯ ಅಧೀಕಾರಿಗಳಾದ ಶಿಂಪಿ, ತಂಶಿ, ಕರವೇ ತಾಲೂಕಾ ಉಪಾಧ್ಯಕ್ಷರಾದ ದೀಪಕ ಹಂಜಿ ಪಧಾಧಿಕಾರಿಗಳಾದ ಬಸವರಾಜ ಗಾಡಿವಡ್ಡರ, ರಾಮ ಕೊಂಗನೊಳಿ, ವಸಂತ ಹಂಜಿ, ಸಂಜು ಗಾಡಿವಡ್ಡರ, ಸಿದ್ದಪ್ಪಾ ವಡೇರ, ಅಪ್ಪಯ್ಯ ತಿಗಡಿ, ಮಲ್ಲಪ್ಪಾ ಕೌಜಲಗಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು

Related posts: