ಗೋಕಾಕ:ಬಸ್ ಡಿಕ್ಕಿ : ಸೈಕಲ್ ಸವಾರನ ಸಾವು ಗೋಕಾಕದಲ್ಲಿ ಘಟನೆ

ಬಸ್ ಡಿಕ್ಕಿ : ಸೈಕಲ್ ಸವಾರನ ಸಾವು ಗೋಕಾಕದಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 21 :
ಬಸ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಾವರನೋರ್ವ ಸಾವನ್ನಪ್ಪಿದ್ದ ಘಟನೆ ಶುಕ್ರವಾರ ಮುಂಜಾನೆ ನಗರದ ಕಾರ್ಪೋರೇಷನ್ ಬ್ಯಾಂಕ್ ಎದುರು ನಡೆದಿದೆ .
ಇಲ್ಲಿಯ ಮಹಾಲಿಂಗೇಶ್ವರ ನಗರದ ನಿವಾಸಿ ದಸ್ತಗಿರಿಸಾಬ ಅಲ್ಲಿಸಾಬ ಮನಸೂಳಿ (75) ಮೃತ ದುರ್ದೈವಿಯಾಗಿದ್ಧು , ಈ ಕುರಿತು ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ