RNI NO. KARKAN/2006/27779|Tuesday, May 5, 2026
You are here: Home » breaking news

breaking news

ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿಸಲು ಲೋಳಸೂರ ಗ್ರಾಮದಲ್ಲಿ ಜಾಗೃತಿ ಜಾಥಾ

ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿಸಲು ಲೋಳಸೂರ ಗ್ರಾಮದಲ್ಲಿ ಜಾಗೃತಿ ಜಾಥಾ ಗೋಕಾಕ :: ಕಾವೇರಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸರಕಾರ ರಾಜ್ಯದ ಎಲ್ಲ ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿಸುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯದ್ಯಂತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಇಂದು ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿ ” ನಿರುಪಯುಕ್ತ ಕೊಳವೆ ಭಾಂವಿ ಮುಚ್ಚಿಸಿ – ಕಂದಮ್ಮಗಳ ಜೀವ ರಕ್ಷಿಸಿ” ಎಂಬ ಘೋಷಣೆಯೊಂದಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಜಾಗೃತಿ ಜಾಥಾ ನಡೆಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನೋಡಲ್ ಅಧಿಕಾರಿ ...Full Article
Page 705 of 705« First...102030...701702703704705