RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ

ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :   ಸ್ಥಳೀಯ ಸಮತಾ ಸೈನಿಕ ದಳ ತಾಲೂಕಾ ಕಾರ್ಯಾಲಯದಲ್ಲಿ ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿಯನ್ನು ಶುಕ್ರವಾರ ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಸುಧೀರ ಜೋಡಟ್ಟಿ, ಎಸ್.ಎಸ್.ಡಿ ತಾಲೂಕಾ ಅಧ್ಯಕ್ಷ ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ, ವಿರಭದ್ರ ಗಂಡವ್ವಗೋಳ, ಕಾಡೇಶ ಕೇಳಗೇರಿ, ರಘು ಚಿಂಚಲಿ, ರಿಯಾಜ ಮುಲ್ಲಾ, ಮುತ್ತು ಜೋಡಟ್ಟಿ, ಶೇಟ್ಟೇಪ್ಪಾ ಹರಿಜನ, ...Full Article

ನೇಗಿನಹಾಳ :ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ

ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ   ನಮ್ಮ ಬೆಳಗಾವಿ ಸುದ್ದಿ , ಏ 5 : ನೇಗಿನಹಾಳ ಸಮೀಪದ ನೇಗಿನಹಾಳ-ಕೆಸರಕೋಪ್ಪ ಗ್ರಾಮಗಳ ಮದ್ಯದಲ್ಲಿರುವ ಸರಕಾರಿ ಡಿ.ಪಿ.ಇ.ಪಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದ ಹತ್ತಿರ ಚರಂಡಿಯಲ್ಲಿ ...Full Article

ಬೆಳಗಾವಿ:ಕೊಟ್ಟ ಮಾತು ತಪ್ಪಿದ ನಾಡದ್ರೋಹಿಗಳು : 48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್‌

ಕೊಟ್ಟ ಮಾತು ತಪ್ಪಿದ ನಾಡದ್ರೋಹಿಗಳು : 48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್‌! ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 5 :  ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ದೇಶದ ಗಮನ ಸೆಳೆಯುವ ಸಲುವಾಗಿ ಈ ಸಲ ಬೆಳಗಾವಿ ...Full Article

ಗೋಕಾಕ:ಶನಿವಾರದಂದು ಕೌಜಲಗಿ ಬಸವೇಶ್ವರ ಜಾತ್ರೆ

ಶನಿವಾರದಂದು ಕೌಜಲಗಿ ಬಸವೇಶ್ವರ ಜಾತ್ರೆ   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 4 :   ಸಮೀಪದ ಕೌಜಲಗಿ ಪಟ್ಟಣದ ಶ್ರೀ ಬಸವೇಶ್ವರ ಜಾತ್ರೆಯು ಪ್ರತಿವರ್ಷದಂತೆ ಈ ವರ್ಷವೂ ಇದೇ ಶನಿವಾರ 6 ರಿಂದ 10 ರವರೆಗೆ ...Full Article

ಗೋಕಾಕ:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 6 ವಿಷಯಗಳ ವಾರ್ಷಿಕ ಪರೀಕ್ಷೆ ಸುರಳಿತವಾಗಿ, ಶಾಂತತೆಯಿಂದ ಜರುಗಿವೆ : ರಮೇಶ ಅಳಗುಂಡಿ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 6 ವಿಷಯಗಳ ವಾರ್ಷಿಕ ಪರೀಕ್ಷೆ ಸುರಳಿತವಾಗಿ, ಶಾಂತತೆಯಿಂದ ಜರುಗಿವೆ : ರಮೇಶ ಅಳಗುಂಡಿ   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 4 : ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ...Full Article

ಘಟಪ್ರಭಾ:ದಿ .06 ರಿಂದ 08 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವ

ದಿ .06 ರಿಂದ 08 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 4 :   ಸಮೀಪದ ಅರಭಾಂವಿ ಮಠದ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವವು ಶ್ರೀಮಠದ ...Full Article

ಮೂಡಲಗಿ:ಸಹಕಾರ ಕ್ಷೇತ್ರಕ್ಕೆ ಬಸನಗೌಡ ಪಾಟೀಲರ ಸೇವೆ ಅನನ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ.

ಸಹಕಾರ ಕ್ಷೇತ್ರಕ್ಕೆ ಬಸನಗೌಡ ಪಾಟೀಲರ ಸೇವೆ ಅನನ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ.   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 4 :   ಸಹಕಾರಿ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ(ನಾಗನೂರ) ಅವರ ಸೇವೆ ಅಪಾರವಾಗಿದ್ದು, ಗೋಕಾಕ ...Full Article

ಯರಗಟ್ಟಿ:ಆನಂದ ಚೋಪ್ರಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ : ಚೋಪ್ರಾ ಅಭಿಮಾನಿಗಳ ಖಡಕ್ ವಾರನಿಂಗ್

ಆನಂದ ಚೋಪ್ರಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ : ಚೋಪ್ರಾ ಅಭಿಮಾನಿಗಳ ಖಡಕ್ ವಾರನಿಂಗ್ ನಮ್ಮ ಬೆಳಗಾವಿ ಸುದ್ದಿ , ಯರಗಟ್ಟಿ ಏ 4 : ಬೆಳಗಾವಿ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಸಾಧುನವರ ಸಮೀಪದ ...Full Article

ಜವರಾಯಣ  ಅಟ್ಟಹಾಸ, ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ಸಾವು..! ನಮ್ಮ ಬೆಳಗಾವಿ ಸುದ್ದಿ , ರಾಮದುರ್ಗ ,ಏ.4- ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಒಂದೇ ಕುಟುಂಬ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ...Full Article

ಗೋಕಾಕ:ಲಖನ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಸಫಲ

ಲಖನ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಸಫಲ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಎ.3-   ಕಾಂಗ್ರೆಸ ಯುವ ಮುಖಂಡ ಲಖನ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ...Full Article
Page 450 of 706« First...102030...448449450451452...460470480...Last »