ಗೋಕಾಕ:ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ
ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ
ಗೋಕಾಕ ಜು 4 : ಮಾನಸಿಕ ಒತ್ತಡದಿಂದ ಮನೊಂದು ಯುವಕನೋರ್ವ ಮನೆಯಲ್ಲಿ ನೆಣಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಮಧ್ಯಾಹ್ನ ಗೋಕಾಕ ನಗರದಲ್ಲಿ ನಡೆದಿದೆ
ಗೋಕಾಕ ನಗರದ ಗುರುವಾರ ಪೇಠದ ನಿವಾಸಿ ಸಂಜು ಬಾಳಪ್ಪ ಕಲ್ಲೋಳ್ಳಿ (30) ಆತ್ಮಹತ್ಯೆಗೆ ಶರಣಾದ ದುರ್ಧೈವಿ ಎಂದು ಗುರುತಿಸಲಾಗಿದೆ
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ