RNI NO. KARKAN/2006/27779|Saturday, March 14, 2026
You are here: Home » breaking news » ಗೋಕಾಕ: ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೋಳ್ಳಿ

ಗೋಕಾಕ: ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೋಳ್ಳಿ 

ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೋಳ್ಳಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 14 :

 

 

 

ಇಂದಿನ ಯುವಕರು ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಮುಖಂಡ ಬಸವರಾಜ ದೇಶನೂರ ಹೇಳಿದರು

ಮಂಗಳವಾರದಂದು ನಗರದ ವಾರ್ಡ್ ನಂ 29 ರ ಸಿದ್ದೇಶ್ವರ ನಗರದಲ್ಲಿ ಡಾ.ಬಿ‌. ಆರ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು

ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್ ಜೋರಾಪುರ. ಧನಂಜಯ್ ಪೂಜೇರಿ. ಪ್ರಶಾಂತ್ ಪಾತ್ರೋಟ. ಯಲ್ಲಪ್ಪ ಖಾನಾಪೂರ ಇತರರು ಇದ್ದರು.

Related posts: