RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸನ್ಮಾನ

ಘಟಪ್ರಭಾ:ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸನ್ಮಾನ 

ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸನ್ಮಾನ

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 5 :

 
ಸಮೀಪದ ಅರಭಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪರವಾಗಿ ಕೆ.ಎಂ.ಎಫ್ ಅಧ್ಯಕ್ಷರಾಗಿ ಆಯ್ಕೆಯಾದ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭಧದಲ್ಲಿ ಸಂಘದ ಅಧ್ಯಕ್ಷ ದುಂಡಪ್ಪಾ ನಿಂಗನ್ನವರ, ಉಪಾದ್ಯಕ್ಷ ದುಂಡಪ್ಪಾ ಚಿಗರಿತೋಟ, ಅಡಳಿತ ಮಂಡಳಿಯ ಸದಸ್ಯರಾದ ಲಕ್ಷö್ಮಣ ಕೋಳಿ, ಕೆಂಚಪ್ಪಾ ಮಂಟೂರ, ರಾಮಪ್ಪಾ ತಳವಾರ, ಲಗಮಪ್ಪಾ ಪೂಜಾರಿ, ಮಲ್ಲಪ್ಪಾ ಮಾಳ್ಯಾಗೋಳ, ಹಣಮಂತ ಚಿಪ್ಪಲಕಟ್ಟಿ, ವಿಕಾಸ ಪೂಜಾರಿ, ಸದಾಶಿವ ಅಂತರಗಟ್ಟಿ, ಇಂದ್ರವ್ವಾ ತಮದಡ್ಡಿ, ಶಾಂತವ್ವಾ ಶೀಳನವರ, ಡಿಸಿಸಿ ಬ್ಯಾಂಕ ಪ್ರತಿನಿಧಿ ಅಲ್ಲಪ್ಪಾ ಗಣೇಶವಾಡಿ, ಬ್ಯಾಂಕ ನಿರೀಕ್ಷಕರಾದ ಸನ್ನಿ ಪಾಟೀಲ, ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ನಾರಾಯಣ ಜಡಕಿನ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

Related posts: