ಗೋಕಾಕ:ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್ ವಿತರಣೆ
ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 7 :
ಶಾಸಕ ರಮೇಶ ಜಾರಕಿಹೊಳಿ ಅವರ ಶಿಪಾರಸ್ಸಿನ ಮೇರೆಗೆ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಾಲೂಕಿನ ಮುಸಲ್ಮಾರಿ ಗ್ರಾಮದ ಗೌರವ್ವ ಸನದಿ ಅವರಿಗೆ ಮಂಜೂರಾದ 1.62 ಲಕ್ಷ ರೂಗಳ ಸಹಾಯಧನ ಚೆಕ್ನ್ನು ಜಿ.ಪಂ.ಸದಸ್ಯ ಟಿ.ಆರ್.ಕಾಗಲ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಗುಜನಾಳ ಗ್ರಾ.ಪಂ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ, ತಹಶೀಲದಾರ ಪ್ರಕಾಶ ಹೊಳೆಪ್ಪಗೊಳ, ಕಂದಾಯ ಅಧಿಕಾರಿ ಆರ್.ಎನ್.ನಕಾತಿ ಸೇರಿದಂತೆ ಅನೇಕರು ಇದ್ದರು.
Related posts:
ಗೋಕಾಕ:ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು
ಗೋಕಾಕ:ಸಂತ್ರಸ್ಥರ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಧನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಶ…
ಗೋಕಾಕ:ನಮ್ಮ ಕುಟುಂಬದಲ್ಲಿ ಕೆಲವರು ಕಾಂಗ್ರೆಸ್ ಕೆಲವರು ಬಿಜೆಪಿಯಲ್ಲಿದ್ದಾರೆ. ಅವರವರ ಶಕ್ತಿ ಸಾಮರ್ಥ್ಯ ಅವರಿಗಿದೆ : ವಿ…
