ಗೋಕಾಕ:ಕಾರ್ತಿಕೋತ್ಸವದ ಮಹಾ ಪ್ರಸಾದಕ್ಕೆ ವಿಧಾನ ಪರೌಈ ಸದಸ್ಯ ಲಖನ್ ಚಾಲನೆ

ಕಾರ್ತಿಕೋತ್ಸವದ ಮಹಾ ಪ್ರಸಾದಕ್ಕೆ ವಿಧಾನ ಪರೌಈ ಸದಸ್ಯ ಲಖನ್ ಚಾಲನೆ
ಗೋಕಾಕ ನ 25 : ನಗರದ ಶ್ರೀ ಲಕ್ಷ್ಮೀ ದೇವಿ ಪಾದಗಟ್ಟಿ ಕಾರ್ತಿಕೋತ್ಸವದ ಮಹಾ ಪ್ರಸಾದಕ್ಕೆ ರವಿವಾರದಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಸದಸ್ಯ ಜಯಾನಂದ ಹುಣ್ಣಾಚ್ಯಾಳಿ, ಕಮಿಟಿಯ ವೀರುಪಾಕ್ಷಿ ಮಿರ್ಜಿ, ಬಿ.ಬಿ.ರಾವುತ, ಸುರಜ ಪಾಟೀಲ್, ಲಖಮಣ್ಣಗೌಡಾ ಪಾಟೀಲ, ಮಹಾದೇವ ಕೌಜಲಗಿ, ದೊಡ್ಡಪ್ಪ ರಾವುತ ಇದ್ದಾರು.