RNI NO. KARKAN/2006/27779|Sunday, June 15, 2025
You are here: Home » breaking news » ಬೆಳಗಾವಿ :ಸತೀಶ ಜಾಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯನವರ ಕೈ ಬಲ ಪಡಿಸಿ : ಅಭಿಮಾನಿಗಳ ಮನವಿ

ಬೆಳಗಾವಿ :ಸತೀಶ ಜಾಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯನವರ ಕೈ ಬಲ ಪಡಿಸಿ : ಅಭಿಮಾನಿಗಳ ಮನವಿ 

ಸತೀಶ ಜಾಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯನವರ ಕೈ ಬಲ ಪಡಿಸಿ : ಅಭಿಮಾನಿಗಳ ಮನವಿ
ಬೆಳಗಾವಿ ಮೇ 9 : ಸತೀಶ ಜಾರಕಿಹೊಳಿ ಅವರ ಪರ ಅವರ ಅಭಿಮಾನಿಗಳು ಸೋಮವಾರ ಸಾಯಂಕಾಲ ಹುದಲಿ ಜಿ.ಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಸತೀಶ ಜಾಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯನವರ ಕೈ ಬಲ ಪಡಿಸಬೇಕೆಂದು ಮನವಿ ಮಾಡಿದರು

ಹುದಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಅಭಿಮಾನಿಗಳು ಮನೆ ಮನೆಗೆ ಭೇಟಿ ನೀಡಿ ಕಳೆದ 10 ವರ್ಷಗಳಿಂದ ಶಾಸಕ ಸತೀಶ ಜಾರಕಿಹೊಳಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಈ ಬಾರಿ ಅತ್ಯಂತ ಹೆಚ್ಚಿನ ಅಂತರದಿಂದ ಗೆಲ್ಲಿಸಿ , ಹ್ಯಾಟ್ರಿಕ್ ದಾಖಲಿಸಲು ಶ್ರಮಿಸಬೇಕೆಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಅಜ್ಜಪಾ ಮಲಗಲಿ , ಗ್ರಾಪಂ ಅಧ್ಯಕ್ಷ ಅಡಿಮೆಪ್ಪ ಮಳಗಿ , ಬಸನಗೌಡ ಗಿಡಗೇರಿ , ರಾಜು ಮೊದಗಿ , ಯಲಪ್ಪ ಬೂಗಿ , ರಿಯಾಜ ಬಾಳೆಕುಂದ್ರಿ , ಬಸನು ಕೊಂತ್ತಿ , ಚನ್ನಬಸು ಮಾಳಗಿ , ಮುರಗೇಶ ಕಣಗನಿ , ಮಲ್ಲಪ್ಪ ಫಡಬಾಳಿ , ಶಿವಶಂಕರ ಮಳಗಲಿ , ಪರಸಪ್ಪ ಹರಿಜನ , ಯಲಪ್ಪಾ ತಲ್ಲೂರೆ , ಚಂದ್ರು ಕುಂದರಗಿ , ಬಾಲುಲ ಬಂಡಿ , ಆರೀಪ ಪೀರಜಾದೆ , ಸಾಧಿಕ ಹಲ್ಯಾಳ , ಗುರು ಯಮಕನಮರಡಿ , ಮುಗುಟ ಪೈಲವಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: