ಗೋಕಾಕ:ರಕ್ತದಾನ ಅಮೃತಮಹೋತ್ಸವದ ಅಭಿಯಾನದ ನಿಮಿತ್ತ ರಕ್ತದಾನ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು

ರಕ್ತದಾನ ಅಮೃತಮಹೋತ್ಸವದ ಅಭಿಯಾನದ ನಿಮಿತ್ತ ರಕ್ತದಾನ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :
ಇಲ್ಲಿಯ ಅರಣ್ಯ ಇಲಾಖೆಯವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಮ್ಮಿಕೊಂಡ ರಕ್ತದಾನ ಅಮೃತಮಹೋತ್ಸವದ ಅಭಿಯಾನದ ನಿಮಿತ್ತ ನಗಯದ ರೋಟರಿ ರಕ್ತ ಭಂಡಾರದಲ್ಲಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಡಿ.ಎಫ್.ಓ ಆಂಥೋನಿ ಮರಿಯಪ್ಪ, ಎ.ಸಿ.ಎಫ್.ರಾಜೇಶ್ವರಿ ಈರನಟ್ಟಿ, ಆರ್.ಎಫ್.ಓ ಸಂಜೀವ ಸಂವಸುದ್ದಿ, ರಕ್ತ ಭಂಡಾರ ಕೇಂದ್ರದ ಮಲ್ಲಿಕಾರ್ಜುನ ಕಲ್ಲೋಳಿ , ಸೋಮಶೇಖರ್ ಮಗದುಮ್ಮ ಇದ್ದರು.