RNI NO. KARKAN/2006/27779|Sunday, June 15, 2025
You are here: Home » breaking news » ಸವದತ್ತಿ:ನಿಧಿ ಆಸೆಗಾಗಿ ದೇವಸ್ಥಾನ ಅಗೆದ ಖದೀಮರು : ಸವದತ್ತಿ ಯಲಮ್ಮನ ಗುಡ್ಡದಲ್ಲಿ ಘಟನೆ

ಸವದತ್ತಿ:ನಿಧಿ ಆಸೆಗಾಗಿ ದೇವಸ್ಥಾನ ಅಗೆದ ಖದೀಮರು : ಸವದತ್ತಿ ಯಲಮ್ಮನ ಗುಡ್ಡದಲ್ಲಿ ಘಟನೆ 

ನಿಧಿ ಆಸೆಗಾಗಿ ದೇವಸ್ಥಾನ ಅಗೆದ ಖದೀಮರು : ಸವದತ್ತಿ ಯಲಮ್ಮನ ಗುಡ್ಡದಲ್ಲಿ ಘಟನೆ

‌ಸವದತ್ತಿ ಜು 21: ನಿಧಿ ಆಸೆಗಾಗಿ ಪುರಾತನ ಗಣೇಶನ ದೇವಸ್ಥಾನವನ್ನು ಅಗೆದು ನೆಲಸಮಮಾಡಿದ ಘಟನೆ ನಡೆದಿದೆ

ಜಿಲ್ಲೆಯ ಸುಕ್ಷೇತ್ರ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿರುವ 9ನೇ ಶತಮಾನದ ದೇವಸ್ಥಾನದಲ್ಲಿ ಗುರುವಾರ ತಡರಾತ್ರಿಯಲ್ಲಿ ಈ ಘಟನೆ ನಡೆದಿದೆ.

ಸವದತ್ತಿ ಯಲ್ಲಮ್ಮನ ಗುಡ್ಡದಿಂದ ಏಳು ಕಿ.ಮೀ. ದೂರದಲ್ಲಿರುವ ಹೂಲಿ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದ್ದು, ನಿಧಿ ಆಸೆಗಾಗಿ ದೇವಸ್ಥಾನಗಳನ್ನು ಅಗೆಯುತ್ತಿದ್ದಾರೆ ಎನ್ನಲಾಗಿದೆ

Related posts: