RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಮಹಾನಾಯಕ ಧಾರಾವಾಹಿಯ ಬ್ಯಾನರ ಉದ್ಘಾಟನೆ

ಘಟಪ್ರಭಾ:ಮಹಾನಾಯಕ ಧಾರಾವಾಹಿಯ ಬ್ಯಾನರ ಉದ್ಘಾಟನೆ 

ಮಹಾನಾಯಕ ಧಾರಾವಾಹಿಯ ಬ್ಯಾನರ ಉದ್ಘಾಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ‌ಸೆ 8 :

ಜೀ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಡಾ| ಬಾಬಾ ಸಾಹೇಬ ಅಂಬೇಡ್ಕರ ಅವರ ಜೀವನ ಚರಿತ್ರೆಯ ಮಹಾನಾಯಕ ಧಾರಾವಾಹಿಯ ಬ್ಯಾನರ್‍ವನ್ನು ಸ್ಥಳೀಯ ಸಮತಾ ಸೈನಿಕ ದಳದ ತಾಲೂಕು ಘಟಕ ಕಾರ್ಯಾಲಯದ ಆವರಣದಲ್ಲಿ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ತಾಲೂಕ ಅಧ್ಯಕ್ಷ ಅರ್ಜುನ ಗಂಡವ್ವಗೋಳ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ್ ಜೋಡಟಿ, ಮಾಜಿ ತಾ.ಪಂ ಸದಸ್ಯ ಪರಸರಾಮ. ಗೋಕಾಕ, ಯುವ ಮುಖಂಡರಾದ ವೀರಭದ್ರ ಗಂಡವಗೋಳ, ರಾಜು ದೊಡ್ಡಮನಿ, ಈಶ್ವರ್ ನಡುವಿನಮನಿ, ರಾಘವೇಂದ್ರ ಚಿಂಚಲಿ, ವಿಠ್ಠಲ ಗೋ ರಜಪಗೋಳ, ನವೀನ ಗಂಡವಗೋಳ, ಮುತ್ತು ಜೋಡಟ್ಟಿ, ಹನುಮಂತ ಕರೆವ್ವಗೋಳ, ಮಹಿಳಾ ಪದಾಧಿಕಾರಿಗಳಾದ ಕಲಾವತಿ ಮಾದಿಕ, ಗೌರವ ಹರಿಜನ, ಮೀನಾಕ್ಷಿ ಗಂಡವಗೋಳ, ರಾಜೇಶ್ರೀ ನಡುವಿನಮನಿ ಸೇರಿದಂತೆ ಅನೇಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related posts: