RNI NO. KARKAN/2006/27779|Thursday, June 25, 2026
You are here: Home » breaking news » ಗೋಕಾಕ:ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ

ಗೋಕಾಕ:ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ 

ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 3 :

 

 

ಮಹಾಮಾರಿ ಕರೋನ ವೈರಸ್ ದೇಶಾಧ್ಯಂತ ಹರಡುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಶಿವಾಪೂರ (ಕೊ) ಗ್ರಾಮದ ಶ್ರೀ ದಾನೇಶ್ವರಿ ಸ್ವಸಹಾಯ ಸಂಘದವರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ ಚೇಕನ್ನು ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರ ಮುಖಾಂತರ ನೀಡಿದರು.
ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರು ಶ್ರೀ ದಾನೇಶ್ವರಿ ಸ್ವಸಹಾಯ ಸಂಘದವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೊಳಿನವರ, ನಗರಸಭೆ ಸದಸ್ಯ ಎಸ್ ಎ ಕೋತವಾಲ ಇದ್ದರು.

Related posts:

ಗೋಕಾಕ:ಕಾಂಗ್ರೇಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರ ತರುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ : ಕೆಪಿಸಿಸಿ ಕಾರ್ಯದರ…

ಗೋಕಾಕ:ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ಬಳಸಿ : ಮುರುಘರಾಜೇಂದ್ರ ಸ್ವಾ…

ಬೆಳಗಾವಿ : ಪರಿಷತ್ ಚುನಾವಣೆ: ಬಿಜೆಪಿಯ ಹಣಮಂತ ನಿರಾಣಿ ನಾಮಪತ್ರ ಸಲ್ಲಿಕೆ : ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಾಥ್