RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ

ಗೋಕಾಕ:ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ 

ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 3 :

 

 

ಮಹಾಮಾರಿ ಕರೋನ ವೈರಸ್ ದೇಶಾಧ್ಯಂತ ಹರಡುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಶಿವಾಪೂರ (ಕೊ) ಗ್ರಾಮದ ಶ್ರೀ ದಾನೇಶ್ವರಿ ಸ್ವಸಹಾಯ ಸಂಘದವರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ ಚೇಕನ್ನು ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರ ಮುಖಾಂತರ ನೀಡಿದರು.
ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರು ಶ್ರೀ ದಾನೇಶ್ವರಿ ಸ್ವಸಹಾಯ ಸಂಘದವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೊಳಿನವರ, ನಗರಸಭೆ ಸದಸ್ಯ ಎಸ್ ಎ ಕೋತವಾಲ ಇದ್ದರು.

Related posts: