RNI NO. KARKAN/2006/27779|Saturday, May 18, 2024
You are here: Home » breaking news » ಗೋಕಾಕ:ಹತ್ಯೆಗೊಳಗಾಗಿದ್ದ ಯುವಕ ಶಾನೂರ ಪೂಜೇರಿ ಕುಟುಂಬಸ್ಥರಿಗೆ ಸರಕಾರದಿಂದ ಮಂಜೂರಾದ ಸಹಾಯಧನ ವಿತರಣೆ

ಗೋಕಾಕ:ಹತ್ಯೆಗೊಳಗಾಗಿದ್ದ ಯುವಕ ಶಾನೂರ ಪೂಜೇರಿ ಕುಟುಂಬಸ್ಥರಿಗೆ ಸರಕಾರದಿಂದ ಮಂಜೂರಾದ ಸಹಾಯಧನ ವಿತರಣೆ 

ಹತ್ಯೆಗೊಳಗಾಗಿದ್ದ ಯುವಕ ಶಾನೂರ ಪೂಜೇರಿ ಕುಟುಂಬಸ್ಥರಿಗೆ ಸರಕಾರದಿಂದ ಮಂಜೂರಾದ ಸಹಾಯಧನ ವಿತರಣೆ

ಗೋಕಾಕ ನ 22 : ಇತ್ತಿಚೇಗೆ ದುಷ್ಕರ್ಮಿಗಳ ಮಾರಕಾಸ್ತ್ರಗಳಿಂದ ಹತ್ಯೆಗೊಳಗಾಗಿದ್ದ ಯುವಕ ಶಾನೂರ ಪೂಜೇರಿ ಕುಟುಂಬಸ್ಥರಿಗೆ ಸರಕಾರದಿಂದ ಮಂಜುರಾದ 4.12ಲಕ್ಷ ರೂಗಳ ಸಹಾಯಧನ ಹಾಗೂ ಇತರೆ ಇಬ್ಬರು ಯುವಕರಿಗೆ ಮಂಜುರಾದ ತಲಾ 25ಸಾವಿರ ರೂಗಳ ಸಹಾಯಧನ ಚೇಕಗಳನ್ನು ಶಾಸಕರ ಗೃಹ ಕಚೇರಿಯಲ್ಲಿ ಯುವ ನಾಯಕ ಅಮರನಾಥ ರಮೇಶ ಜಾರಕಿಹೊಳಿ ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲದಾರ ಮೋಹನ ಭಸ್ಮೆ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ, ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲಬನ್ನವರ, ಸುರೇಶ ಸನದಿ, ಅಯ್ಯಪ್ಪ ಪೂಜೇರಿ, ಬಾಲಪ್ಪ ಪೂಜೇರಿ ಸೇರಿದಂತೆ ಅನೇಕರು ಇದ್ದರು.

Related posts: