ಗೋಕಾಕ:ಪ್ರಾಧ್ಯಾಪಕ ಡಾ.ಸತ್ತೆಪ್ಪ ಹಾವನ್ನವರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರಧಾನ

ಪ್ರಾಧ್ಯಾಪಕ ಡಾ.ಸತ್ತೆಪ್ಪ ಹಾವನ್ನವರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರಧಾನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 14 :
ನಗರದ ಜೆಎಸ್ಎಸ್ ಪದವಿ ಮಹಾವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸತ್ತೆಪ್ಪ ಹಾವನ್ನವರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರಧಾನ ಮಾಡಿದೆ.
ಇವರು ಮಂಡಿಸಿದ “ಎ ಸೋಸಿಯಲಾಜೀಕಲ್ ಸ್ಟಡಿ ಆಫ್ ಶುಗರ್ ಕೇನ್ ಹಾರ್ ವೇಸ್ಟರ್ಸ್.”, ಎ ಕೇಸ್ ಸ್ಟಡಿ ಇನ್ ಗೋಕಾಕ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮನ್ನಿಸಿ ಪಿಎಚ್ಡಿ ಪ್ರಧಾನ ಮಾಡಲಾಗಿದೆ. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಧ್ಯಾಪಕ ಡಾ. ಎಮ್ ಸಿ ಚೆಲುವಾದಿ ಮಾರ್ಗದರ್ಶನ ಮಾಡಿದ್ದರು.