ಗೋಕಾಕ:ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಜಾನ ತಳವಾರ ಅವರ ಹುಟ್ಟು ಹಬ್ಬ ಆಚರಣೆ
ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಜಾನ ತಳವಾರ ಅವರ ಹುಟ್ಟು ಹಬ್ಬ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 2 :
ಜಯ ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಜಾನ ತಳವಾರ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಮಂಗಳವಾರದಂದು ಗೋಕಾಕ ತಾಲೂಕು ಘಟಕದ ಸದಸ್ಯರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಾ.ಆರ್.ಎಸ್.ಬೆನಚಿನಮರಡಿ, ಡಾ.ಎಂ ಎಂ ಕೊಣಿ , ತಾಲೂಕಾಧ್ಯಕ್ಷ ಅಜಿಜ ಮೋಕಾಶಿ, ಹಮೀದ ಗೂಡವಾಲೆ, ಮುನ್ನಾ ಬುಡ್ಡನ್ನವರ , ಬಾಳೇಶ ಪೂಜೇರಿ, ಮುಬಾರಕ ಬಾಳೆಕುಂದ್ರಿ ,ದಸ್ತಗಿರ ಮುಲ್ಲಾ, ಮೋಶಿನ ಪೈಲವಾನ ,ದುರ್ಗಪ್ಪ ಬಾಗಲಕೋಟ, ಮಹೆಬೂಬ ತಲವಾರ, ಆಸಿಫ್ ಬಾಳೆಕುಂದ್ರಿ, ಅನಿಲ, ರಾಜು, ಸಂತೋಷ್, ತೌಸಿಫ ಪರಶುರಾಮ, ಸೇರಿದಂತೆ ಅನೇಕರು ಕಾರ್ಯಕರ್ತರು ಉಪಸ್ಥಿತರಿದ್ದರು.