ಗೋಕಾಕ:ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಉಪಹಾರದ ವ್ಯವಸ್ಥೆ
ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಉಪಹಾರದ ವ್ಯವಸ್ಥೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 25 :
ಲಾಕ್ ಡೌನ್ ಹಿನ್ನಲಯಲ್ಲಿ ಸತತವಾಗಿ ಕಾರ್ಯ ನಿರತರಾಗಿರುವ ಪೊಲೀಸ, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಶನಿವಾರದಂದು ಮಧ್ಯಾಹ್ನದ ಉಪಹಾರ, ಹಣ್ಣು ಹಂಪಲು ಹಾಗೂ ಮಜ್ಜಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಡಾ. ಆರ್ ಎಸ್ ಬೆನಚಿನಮರ್ಡಿ, ಡಾ. ವಾಘ್ಮೋಡೆ, ಮುಖಂಡರಾದ ಭೀಮಶಿ ಭರಮಣ್ಣವರ, ಅಡಿವೇಶ ಮಜ್ಜಗಿ, ಮುತ್ತುರಾಜ ಜಮಖಂಡಿ, ಪ್ರದೀಪ ನಾಗನೂರ, ಅಶೋಕ ಕೊಳವಿ, ತಾಹೀರ ಪೀರಜಾದೆ, ಸತೀಶ ಮನ್ನಿಕೇರಿ, ರಾಜು ಹೀರೆಅಂಬಿಗೇರ, ಸಂಜು ಮುಳಗುಂದ ಸೇರಿದಂತೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಇದ್ದರು.