ಗೋಕಾಕ:ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಸೆ 8 :
ಇತ್ತೀಚೆಗೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಯ ನಿರ್ದೇಶಕರಾಗಿ ಆಯ್ಕೆಯಾದ ಮುನ್ನವಳ್ಳಿಯ ಉಮೇಶ ಬಾಳಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು
ಶನಿವಾರದಂದು ನಗರಕ್ಕೆ ಭೇಟಿ ನೀಡಿದ ಬಾಳಿ ಅವರನ್ನು ಕಳ್ಳಿಗುದ್ದಿ – ಕಪರಟ್ಟಿಯ ಬಸವರಾಜ ಹಿರೇಮಠ ಸ್ವಾಮಿಗಳು ಗೌರವಿಸಿ ಸತ್ಕರಿಸಿದರು
ಈ ಸಂದರ್ಭದಲ್ಲಿ ವಿರಣ್ಣಾ ಬೀದರಿ,ಮಹಾಂತಯ್ಯ ಹಿರೇಮಠ,ರವೀಂದ್ರ ಹಿರೇಮಠ, ಶಿವಾನಂದ ಮೇಟಿ,ಸದಾಶಿವ ಕಳ್ಳಿಮಠ,ನಮಾಜಸಾಬ ಹುಕ್ಕೇರಿ ಇದ್ದರು.