RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ

ಗೋಕಾಕ:ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ 

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ

 

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಸೆ 8 :

 

 

ಇತ್ತೀಚೆಗೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಯ ನಿರ್ದೇಶಕರಾಗಿ ಆಯ್ಕೆಯಾದ ಮುನ್ನವಳ್ಳಿಯ ಉಮೇಶ ಬಾಳಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು

ಶನಿವಾರದಂದು ನಗರಕ್ಕೆ ಭೇಟಿ ನೀಡಿದ ಬಾಳಿ ಅವರನ್ನು ಕಳ್ಳಿಗುದ್ದಿ – ಕಪರಟ್ಟಿಯ ಬಸವರಾಜ ಹಿರೇಮಠ ಸ್ವಾಮಿಗಳು ಗೌರವಿಸಿ ಸತ್ಕರಿಸಿದರು

ಈ ಸಂದರ್ಭದಲ್ಲಿ ವಿರಣ್ಣಾ ಬೀದರಿ,ಮಹಾಂತಯ್ಯ ಹಿರೇಮಠ,ರವೀಂದ್ರ ಹಿರೇಮಠ, ಶಿವಾನಂದ ಮೇಟಿ,ಸದಾಶಿವ ಕಳ್ಳಿಮಠ,ನಮಾಜಸಾಬ ಹುಕ್ಕೇರಿ ಇದ್ದರು.

Related posts: