RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಹುತಾತ್ಮ ಯೋಧ ಈರಣ್ಣ ಪಾಟೀಲ ಮನೆಗೆ ಸಚಿವ ರಮೇಶ ಭೇಟಿ

ಗೋಕಾಕ:ಹುತಾತ್ಮ ಯೋಧ ಈರಣ್ಣ ಪಾಟೀಲ ಮನೆಗೆ ಸಚಿವ ರಮೇಶ ಭೇಟಿ 

ಹುತಾತ್ಮ ಯೋಧ ಈರಣ್ಣ ಪಾಟೀಲ ಮನೆಗೆ ಸಚಿವ ರಮೇಶ ಭೇಟಿ

ಗೋಕಾಕ ಮಾ 5 : ಇತ್ತೀಚೆಗೆ ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಹುತಾತ್ಮ ರಾದ ಯೋಧ ಈರಣ್ಣ ಪಾಟೀಲ ಸ್ವಗ್ರಾಮ ಖನಗಾಂವದಲ್ಲಿರುವ   ಮನೆಗೆ ಸೋಮವಾರದಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು

 

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ,  ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

 

Related posts: