ಗೋಕಾಕ:ಹುತಾತ್ಮ ಯೋಧ ಈರಣ್ಣ ಪಾಟೀಲ ಮನೆಗೆ ಸಚಿವ ರಮೇಶ ಭೇಟಿ

ಹುತಾತ್ಮ ಯೋಧ ಈರಣ್ಣ ಪಾಟೀಲ ಮನೆಗೆ ಸಚಿವ ರಮೇಶ ಭೇಟಿ
ಗೋಕಾಕ ಮಾ 5 : ಇತ್ತೀಚೆಗೆ ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಹುತಾತ್ಮ ರಾದ ಯೋಧ ಈರಣ್ಣ ಪಾಟೀಲ ಸ್ವಗ್ರಾಮ ಖನಗಾಂವದಲ್ಲಿರುವ ಮನೆಗೆ ಸೋಮವಾರದಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು , ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.