RNI NO. KARKAN/2006/27779|Tuesday, December 2, 2025
You are here: Home » Others

Others

ಗೋಕಾಕ:ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ

ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ ಗೋಕಾಕ ನ 1: ಕರ್ನಾಟಕ ನವ ನಿರ್ಮಾನ ಸೇನೆಯ ತಾಲೂಕ ಘಟಕದ ವತಿಯಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಭೂವನೇಶ್ವರಿ ಹಾಗೂ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಯೂನುಸ್ ನದಾಫ, ಉಪಾಧ್ಯಕ್ಷ ಕೆಂಪಯ್ಯ ಕುರಬನ್ನವರ, ಸಚೀನ ಲೆಂಕೆನ್ನವರ, ಅಬ್ದುಲ್‍ಖಾದರ ಯರಸುಲ್, ಶಾನೂರ್ ಕುರಬೇಟ, ಶೆಟ್ಟೆಪ್ಪ ಹರಿಜನ, ನಯಿಮ್ ಫೀರಜಾದೆ, ಅಕ್ಷಯ ಅಂಗಡಿ, ಗಜಾನನ ಪೂಜೇರಿ, ಮಹಮ್ಮದ ರಫೀಕ್, ಮಹಾಂತೇಶ ಮುಗುಳಖೋಡ, ತಾಹೀರ ...Full Article

ಖಾನಾಪುರ :ಲಿಂಗನಮಠ ಗ್ರಾಮದ ಮಹಿಳೆಯ ದೇಹದಾನ

ಲಿಂಗನಮಠ ಗ್ರಾಮದ ಮಹಿಳೆಯ ದೇಹದಾನ ಖಾನಾಪುರ ಅ 21 : ತಾಲೂಕಿನ ಲಿಂಗನಮಠ ಗ್ರಾಮದ ಮಹಿಳೆ ದಿವಂಗತ ಶ್ರೀಮತಿ ಶಿವಲೀಲಾ ರವೀಂದ್ರ ಬಾಗೇವಾಡಿ (49) ಶನಿವಾರ ಬೇಳಗಿನ ಜಾವ ನಿಧನರಾದರು. ಇವಳು ಲಿಂಗನಮಠ ಗ್ರಾಮದ ಕೆಳಗಿನ ಓಣಿಯಲ್ಲಿ ವಾಸಿಸುತ್ತಿದ್ದರು, ಮೃತರಿಗೆ ...Full Article

ಕರ್ನಾಟಕ ಬಂದಗೆ ಸಹಕರಿಸಿ: ಕಾಶೀಮ ಹಟ್ಟಿಹೊಳಿ ಬೆಳಗಾವಿ ಜೂ 11: ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ ಹಾಗೂ ಕರ್ನಾಟಕ ವಿಶ್ವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಅಯುಬ ಪಿರಜಾದೆ ಅವರ ನೇತೃತ್ವದ ಕನ್ನಡಪರ ಸಂಘಟಣೆಗಳ ಒಕ್ಕೂಟದ ಆಶ್ರಯದಲ್ಲಿ ಬರುವ ದಿ.12 ರಂದು ...Full Article

ಬೆಳಗಾವಿ:ಕಾಂಗ್ರೆಸ್ ಪಕ್ಷ ಜಾರಕಿಹೊಳಿಗಳ ಸ್ವತ್ತಲ್ಲ :ಪಕ್ಷದ ಕಾರ್ಯಕರ್ತರ ಆಸ್ತಿ : ಶಂಕರ ಮುನವಳ್ಳಿ ಗುಡುಗು

ಕಾಂಗ್ರೆಸ್ ಪಕ್ಷ ಜಾರಕಿಹೊಳಿಗಳ ಸ್ವತ್ತಲ್ಲ :ಪಕ್ಷದ ಕಾರ್ಯಕರ್ತರ ಆಸ್ತಿ : ಶಂಕರ ಮುನವಳ್ಳಿ ಗುಡುಗು ಬೆಳಗಾವಿ ಜೂ 4 : ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಸಹೋದರರ ಸ್ವತ್ತಲ್ಲ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಕೈ ನಾಯಕರ ವಿರುದ್ಧ ಗುಡಗಿದ್ದಾರೆ ...Full Article

ಗೋಕಾಕ: ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ

ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ   ಘಟಪ್ರಭಾ ಜೂ 4: ಹಿರಿಯರೊಂದಿಗೆ ಯುವಕರು ಒಗ್ಗಟ್ಟಾಗಿ ಒಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಸಾರ್ವಜನಿಕರ ಒಳತಿಗಾಗಿ ದುಡಿಯುವಂತೆ ಶಾಸಕ ಹಾಗೂ ಮಾಜಿ ...Full Article

ಸಾಹಿತಿ ಸುರಕೋಡ ಅವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಲಿ:: ಸುರಕೋಡ ಅವರಿಗೆ ಸನ್ಮಾನಿಸದ ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಸಾಹಿತಿ ಸುರಕೋಡ ಅವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಲಿ:: ಸುರಕೋಡ ಅವರಿಗೆ ಸನ್ಮಾನಿಸದ ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ ಗೋಕಾಕ ಮೆ-03 : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರತಿಷ್ಠಿತ ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡು ಸಾಹಿತ್ಯ ಪ್ರಶಸ್ತಿ ...Full Article

8 ಅಂಗಡಿಗಳ ಬೀಗ ಮುರಿದು ಕಳ್ಳತನ :: ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಘಟನೆ

8 ಅಂಗಡಿಗಳ ಬೀಗ ಮುರಿದು ಕಳ್ಳತನ :: ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಘಟನೆ ಗೋಕಾಕ ::  ಒಂದೇ ಗ್ರಾಮದಲ್ಲಿನ ಸೂಮಾರು 8 ಅಂಗಡಿಗಳ ಬೀಗ ಮುರಿದು ಕಳ್ಳತನಮಾಡಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಗೋಕಾಕ ತಾಲೂಕಿನ ...Full Article

Mostbet Aviator Game: Tricks, Hack, Predictor , App

Also, in the main menu, you can find buttons for downloading mobile applications for iOS and Android, some choices for interface settings and a user’s personal account. Login to ...Full Article

81 Slottica Slottica Opinie

Content Grу Nа Żуwо, Mіnіgrу І Jасkроtу W Slоttіса Оnlіnе Саsіnо Wskazówki Dotyczące Wybrania Gry Dolly Casino Grу Stоłоwе Оd Tор Kаsуnа Оnlіnе Slоttіса W Jaki To Sposób Mogę ...Full Article

The Best Bookmaker And Online Casino In Germany

The platform is licensed and regulated, providing users with a safe and enjoyable online betting experience. The casino can be acquired on multiple platforms, including a website mostbet, iOS ...Full Article
Page 80 of 83« First...102030...7879808182...Last »