RNI NO. KARKAN/2006/27779|Friday, May 17, 2024
You are here: Home » breaking news » ಗೋಕಾಕ:ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ಆಚರಣೆ

ಗೋಕಾಕ:ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ಆಚರಣೆ 

ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ಆಚರಣೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 1 :

 

ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಶಿವಾ ಪೌಂಡೇಶನ್‍ನ ಅನಾಥ ಮಕ್ಕಳ ಆಶ್ರಮ ಶಾಲೆಯಲ್ಲಿ ಶನಿವಾರದಂದು ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ನಿಮಿತ್ಯ ಬಿಜೆಪಿ ನಗರ ಘಟಕದಿಂದ ಅನಾಥ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಮುಖಂಡರಾದ ಲಕ್ಕಪ್ಪ ತಹಶೀಲದಾರ, ಸಂತೋಷ ಹುಂಡೇಕರ, ಚಿದಾನಂದ ದೇಮಶೆಟ್ಟಿ, ಶಕೀಲ ಧಾರವಾಡಕರ, ಜಗದೀಶ ಸದರಜೋಶಿ, ತವನಪ್ಪ ಬೆನ್ನಾಡಿ, ಶಿವು ಫಿರೋಜಿ, ಶಾನವಾಜ ಧಾರವಾಡಕರ, ರಾಜು ಕಿರಣಗಿ ಸೇರಿದಂತೆ ಅನೇಕರು ಇದ್ದರು.

Related posts: