RNI NO. KARKAN/2006/27779|Monday, June 16, 2025
You are here: Home » breaking news » ಖಾನಾಪುರ:ಡಾ: ಅಂಜಲಿತಾಯಿ ಫೌಂಡೇಶನನಿಂದ ಡಿ.20 ರಿಂದ ಖಾನಾಪುರ ಕಬಡ್ಡಿ ಲೀಗ್: ಅಂಜಲಿ ನಿಂಬಾಳ್ಕರ

ಖಾನಾಪುರ:ಡಾ: ಅಂಜಲಿತಾಯಿ ಫೌಂಡೇಶನನಿಂದ ಡಿ.20 ರಿಂದ ಖಾನಾಪುರ ಕಬಡ್ಡಿ ಲೀಗ್: ಅಂಜಲಿ ನಿಂಬಾಳ್ಕರ 

ಡಾ: ಅಂಜಲಿತಾಯಿ ಫೌಂಡೇಶನನಿಂದ ಡಿ.20 ರಿಂದ ಖಾನಾಪುರ ಕಬಡ್ಡಿ ಲೀಗ್: ಅಂಜಲಿ ನಿಂಬಾಳ್ಕರ
ಖಾನಾಪುರ ಡಿ 18 : ಪಟ್ಟಣದಲ್ಲಿ ಇದೆ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಸ್ಥಳೀಯ ಮಲಪ್ರಭಾ ಕ್ರೀಡಾಂಗಣದಲ್ಲಿ ಕಬ್ಬಡ್ಡಿ ಡಿ.20 ರಿಂದ 24ರ ವರೆಗೆ ನಡೆಯಲಿದೆ. ಭಾರತೀಯ ಕಬ್ಬಡ್ಡಿ ತಂಡವನ್ನು ಉನ್ನತ ಹಂತಕ್ಕೆ ತಲುಪುವಂತೆ ಮಾಡುವಲ್ಲಿ ಯಶಸ್ವಿಯಾದ ಮಾಜಿ ನಾಯಕ ರಮೇಶ ವ್ಯವಸ್ಥಾಪನೆಯಲ್ಲಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗುತ್ತದೆ.
ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಭಾರತದ ಸಾಂಪ್ರಾದಾಯಿಕ ಕ್ರೀಡೆಯಾಗಿರುವ ಕಬ್ಬಡ್ಡಿಯನ್ನು ಪೋಸ್ಥಾಹಿಸುವ ನಿಟ್ಟಿನಲ್ಲಿ ಅಂಜಲಿ ನಿಂಬಾಳ್ಕರ ಖಾನಾಪುರ ಕಬ್ಬಡ್ಡಿ ಲೀಗಅನ್ನು ಆಯೋಜಿಸಲಾಗಿದೆ ಎಂದು ಸೋಮವಾರ ಮಾದ್ಯಮ ಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಬ್ಬಡ್ಡಿ ಲೀಗಗೆ ಡಿ.20 ರಂದು ಸಂಜೆ 6:30 ಕ್ಕೆ ಖಾನಾಪುರದ ಜಾಂಬೋಟಿ ಕ್ರಾಸನಲ್ಲಿ ಇರುವ ಮಲಪ್ರಬಾ ಕ್ರೀಡಾಂಗಣದಲ್ಲಿ ಚಾಲನೆ ದೂರೆಯಲಿದೆ. ಈ ಲೀಗನ ಉದ್ಘಾಟನಾ ಸಮಾರಂಭದಲ್ಲಿ ದೇಶದ ಪ್ರಮುಖ ಕಬಡ್ಡಿ ತಾರೆಯರಾದ ಕಾಶಿಲಿಂಗ ಅಡಕೆ, ರಮೇಶ ಮತ್ತು ನೀತಿನ್ ಮದನೆ, ಸಮಾರೋಪ ಸಮಾರಂಭದಲ್ಲಿ ಶಬ್ಬೀರ ಬಾಪು ಮತ್ತು ಸುಖೇಶ ಹೆಗ್ಢೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೋಳ್ಳಲಿದ್ದಾರೆ.
ಅಂಜಲಿತಾಯಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಮತ್ತು ಬೆಂಗಳೂರಿನ ಐ.ಎಂ.ಎ ಜ್ಯುವೆಲ್ಲರ್ಸ ಸಹ ಪ್ರಾಯೋಜಕ ತತ್ವದಲ್ಲಿ ಹೂನಲುಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು ನಿಂಬಾಳ್ಕರ ತೀಳಿಸಿದರು.
ಖಾನಾಪುರ ತಾಲೂಕಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನವಾಗಿ ಈ ಕಬ್ಬಡ್ಡಿ ಟೂರ್ನಿ ಮೂಲಕ ವೇದಿಕೆ ಸಿದ್ದ ಪಡಿಸುತ್ತಿದ್ದೆವೆ. ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದಲ್ಲಿ ತಾಲೂಕಿನ ಕೀಡಾ ಪಟುಗಳನ್ನು ಗುರುತಿಸುವಂತೆ ಮಾಡುವದು ಈ ಪಂದ್ಯಾವಳಿಯ ಉದ್ದೇಶವಾಗಿದೆ ಎಂದು ಅಂಜಲಿ ತಿಳಿಸಿದರು.
ಈ ಪಂದ್ಯವನ್ನು ಖಾನಾಪುರ ತಾಲೂಕಿನ ಕೀಡಾ ಪಟುಗಳಿಗೆ ಮಾತ್ರ ಆಯೋಜಿಸಲಾಗಿದೆ. ಖಾನಾಪುರ ಕಬಡ್ಡಿ ಲೀಗನಲ್ಲಿ ಪುರುಷರ 100 ಕ್ಕೂ ಹಚ್ಚು ತಂಡಗಳು ಮತ್ತು ಮಹಿಳೆಯರ 30 ಕ್ಕೂ ಹೆಚ್ಚು ತಂಡಗಳು ಪಾಲ್ಗೋಳಲಿವೆ ಎಂದು ತಿಳಿಸಿದರು.
ಎರಡು ಹಂತದಲ್ಲಿ ನಡೆಯಲ್ಲಿರುವ ಈ ಪಂದ್ಯವಳಿಯು ಮೊದಲ ಹಂತದಲ್ಲಿ ನಾಕ ಔಟ ಹಾಗೂ ಎರಡನೇಯ ಹಂತದಲ್ಲಿ ರೌಂಡ ರಾಬಿನ ನಿಯಮಾನುಸಾರ À ನಡೆಯಲಿದೆ. 5ನೇ ದಿನ ಅಂತಿಮ ಪಂದ್ಯಗಳು ನಡೆಯಲ್ಲಿವೆ.
ಬಹುಮಾನ:
ಈ ಕಬಡ್ಡಿ ಲೀಗನಲ್ಲಿ ವಿಜೇತರಾಗುವ ಪುರುಷ ತಂಡಕ್ಕೆ ಹೇಚ್ಚಿನ ಬಾರಿ ನಗದು ಬಹುಮಾನ ಇರಲಿದೆ. ಪ್ರದಮ ಬಹುಮಾನ ಅಂದರೆ 1,11,111 ರೂಪಾಯಿ ಬಹುಮಾನ ದೊರೆಯಲಿದೆ. ಎರಡನೇಯ ತಂಡಕ್ಕೆ 55,555 ರೂಪಾಯಿ ಬಹುಮಾನ ಇದ್ದು ಮೂರನೇಯ ತಂಡಕ್ಕೆ 33,333 ರೂಪಾಯಿ ಬಹುಮಾನವಿದೆ. ಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಮೋದಲನೇ ಸ್ದಾನ ಪಡೆದ ತಂಡಕ್ಕೆ 55,555 ರೂಪಾಯಿ ದ್ವಿತೀಯ ಸ್ದಾನಕ್ಕೆ 33,333 ಮತ್ತು ತ್ರುತೀಯ ಸ್ಧಾನಕ್ಕೆ 22,222 ರೂಪಾಯಿ ಬಹುಮಾನ ಮಹಿಳೆಯರ

ಈ ಸದಂರ್ಭದಲ್ಲಿ ಮಹಾದೇವ ಕೋಳ್ಳಿ, ಆಕಾಶ ಹೊಸಮಣಿ ರಾಮಚಂದ್ರ ಪಾಟೀಲ್, ಸಾವಿತ್ರಿ ರಮೇಶ ಮಾದಾರ ,ಆಶಾ ಹಲಗೆಕರ, ಯಲ್ಲಪ್ಪಾ ಕುಂಬಾರ ಫೌಂಡೇಶನ ಕಾರ್ಯಕರ್ತರು ಉಪಸ್ಥರಿದ್ದರು.

 

Related posts: