ಗೋಕಾಕ:ಸಿ.ಬಿ.ಎಸ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಕಿಶನ್ ಮಠದ ಅವರಿಗೆ ಬೆಳ್ಳಂಕಿಮಠ ಅವರಿಂದ ಸನ್ಮಾನ

ಸಿ.ಬಿ.ಎಸ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಕಿಶನ್ ಮಠದ ಅವರಿಗೆ ಬೆಳ್ಳಂಕಿಮಠ ಅವರಿಂದ ಸನ್ಮಾನ
ಗೋಕಾಕ ಮೇ 21 : ನಗರದ ಕೆ.ಎಲ್.ಇ ಶಿಕ್ಷಣ ಸಂಸ್ಥೆಯಲ್ಲಿ ಈ ವರ್ಷದ ಎಸ್ .ಎಸ್ .ಎಲ್ .ಸಿ (ಸಿಬಿಎಸ್ ಸಿ ) ಪರೀಕ್ಷೆಯಲ್ಲಿ ಶೇಕಡಾ 95.2 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ಕುಮಾರ ಕಿಶನ್ ಶಿವಮೂರ್ತಿಯ್ಯ ಮಠದ ಅವರಿಗೆ ರವಿವಾರದಂದು ಇಲ್ಲಿನ ಶಿವಲೀಲಾ ಬೆಳ್ಳಂಕಿಮಠ ಫೌಂಡೇಷನ್ ಟ್ರಸ್ಟ್ ಕಮಿಟಿ ವತಿಯಿಂದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ದೇವು ಬೆಳ್ಳಂಕಿಮಠ , ನಿರ್ಮಿಲಾ ಬೆಳ್ಳಂಕಿಮಠ , ಎಸ್.ಕೆ ಮಠದ , ಜ್ಯೋತಿ ಮಠದ , ಈರಣ್ಣ ಹಿರೇಮಠ , ವಿನೋದ ಮಿರ್ಜಿ , ಬಂದೇನವಾಜ್ ಪೀರಜಾದೆ , ಕೃಷ್ಣಾ ಖಾನಪ್ಪನವರ , ನಾಗೇಶ ಮಹಾರಡ್ಡಿ , ಮನೀಶ್ ಹಿರೇಮಠ್ , ದಯಾನಂದ ವಾಗುಲೇ , ನಾಗರಾಜ ಬಂಡಿ , ಗುರು ಮುನ್ನೊಳಿಮಠ , ಶ್ರೀನಿವಾಸ ಕಳ್ಳಿಗುದ್ದಿ , ಸಂಪತ್ತ ಹೊನಕುಪ್ಪಿ , ರಾಹುಲ ಸೋಲಬಣ್ಣವರ್ ಇದ್ದರು.