ಗೋಕಾಕ:ನೂತನ ಶಿರೋಳ ಮೆಡಿಕಲ್ ಹಾಲ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ
ನೂತನ ಶಿರೋಳ ಮೆಡಿಕಲ್ ಹಾಲ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 30 :
ನಗರದ ಶಿಂಧಿಕೂಟ ಬಳಿ ನೂತನವಾಗಿ ಪ್ರಾರಂಭಿಸಲಾದ ಶಿರೋಳ ಮೆಡಿಕಲ್ ಹಾಲದ ಉದ್ಘಾಟನೆಯನ್ನು ಬುಧವಾರದಂದು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯ ಯೂಸುಫ್ ಅಂಕಲಗಿ, ಮುಖಂಡರುಗಳಾದ ಪರಶುರಾಮ ಭಗತ್ , ಡಾ.ಅಬ್ದುಲವಹಾಬ ಜಮಾದಾರ, ದುರ್ಗಪ್ಪಶಾಸ್ತ್ರಿ ಗೋಲ್ಲರ, ದಾದಾಪೀರ ಶಾಬಾಶಖಾನ, ರಾಜು ಬಳಗಾರ, ಮೈನೊದ್ದಿನ ಶಿರೋಳ, ಅಶಫಾಕ ಶಿರೋಳ, ನಯೀಮ ಶಿರೋಳ, ಸೊಹೇಲ್ ಬಳಗಾರ, ಹಾಜಿ ಅಬ್ದುಲಗಫಾರ ಕಾಗಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.