ಗೋಕಾಕ:ಎ.ಸಿ.ಎಫ್ ಆಗಿ ಬಡ್ತಿ ಹೊಂದಿದ ಸಂಗಮೇಶ ಎನ್.ಪ್ರಭಾಕರ
ಎ.ಸಿ.ಎಫ್ ಆಗಿ ಬಡ್ತಿ ಹೊಂದಿದ ಸಂಗಮೇಶ ಎನ್.ಪ್ರಭಾಕರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ, 22
ಬೆಳಗಾವಿ ಜಿಲ್ಲೆಯ ನಾಗರಗಾಳಿ ವಲಯ ಅರಣ್ಯಾಧಿಕಾರಿ (ಆರ್.ಎಫ್. ಓ ) ಸಂಗಮೇಶ ಎನ್.ಪ್ರಭಾಕರ ಅವರನ್ನು ಸರ್ಕಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ( ಎ.ಸಿ.ಎಫ್) ಆಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ನಾಗರಗಾಳಿ ವಲಯ ಅರಣ್ಯಾಧಿಕಾರಿ (ಆರ್.ಎಫ.ಓ ) ಸಂಗಮೇಶ ಎನ್.ಪ್ರಭಾಕರ ಅವರನ್ನು ಜಿಲ್ಲೆಯ ನಾಗರಗಾಳಿ ಅರಣ್ಯ ಇಲಾಖೆಯಿಂದ ಕೃಷಿ ಇಲಾಖೆಯಡಿ ಹಾವೇರಿ ಜಲಾನಯನ ಅಭಿವೃದ್ಧಿಯ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ನೇಮಕ ಮಾಡಿದೆ.