RNI NO. KARKAN/2006/27779|Sunday, June 15, 2025
You are here: Home » breaking news » ಮೂಡಲಗಿ:ಮಳೆಯ ಆರ್ಭಟಕ್ಕೆ ಅಕ್ಷರಸಹ ನಲುಗಿದ ಮೂಡಲಗಿ : ಜನತೆಗೆ ಸರಿಯಾಗಿ ಸಿಗದ ಆಹಾರ,ದನಕರುಗಳಿಗೆ ಮೇವಿನ ಕೊರತೆಯ

ಮೂಡಲಗಿ:ಮಳೆಯ ಆರ್ಭಟಕ್ಕೆ ಅಕ್ಷರಸಹ ನಲುಗಿದ ಮೂಡಲಗಿ : ಜನತೆಗೆ ಸರಿಯಾಗಿ ಸಿಗದ ಆಹಾರ,ದನಕರುಗಳಿಗೆ ಮೇವಿನ ಕೊರತೆಯ 

ಮಳೆಯ ಆರ್ಭಟಕ್ಕೆ ಅಕ್ಷರಸಹ ನಲುಗಿದ ಮೂಡಲಗಿ : ಜನತೆಗೆ ಸರಿಯಾಗಿ ಸಿಗದ ಆಹಾರ,ದನಕರುಗಳಿಗೆ ಮೇವಿನ ಕೊರತೆಯ

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಅ 8 :

 

 

 

ಮಳೆಯ ಆರ್ಭಟಕ್ಕೆ ಅಕ್ಷರಸಹ ನಲುಗಿದ ಮೂಡಲಗಿ ತಾಲೂಕಿನ ನದಿ ತೀರದ ಗ್ರಾಮಗಳ ಜನತೆಗೆ ಸರಿಯಾದ ಆಹಾರ ಸೀಗದೆ, ದನಕರುಗಳಿಗೆ ಮೇವಿನ ಕೊರತೆಯ ನಡುವೇ ದೇವರನ್ನು ಶಪಿಸುತಾ ಕಾಲ ಕೇಳೆಯುವ ಪರಿಸ್ಥಿತಿ ನಿರ್ಮಾನವಾಗಿದೆ.
ಮಳೆಯ ರುದ್ರ ನರ್ತನದಲ್ಲಿ ವಡೇರಟ್ಟಿ, ಪುಲಗಡ್ಡಿ, ಮಸಗುಪ್ಪಿ, ಧರ್ಮಟ್ಟಿ, ಪಟಗುಂದಿ, ಸುಣಧೋಳಿ, ಭೈರಟ್ಟಿ, ಹುಣಶ್ಯಾಳ ಪಿ.ವಾಯ್, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳ ಗ್ರಾಮದ ಜನತೆ ಜಲಾವ್ರತದಿಂದ ಕೆಲವರವು ಸಂಬದಿಂಕರ ಕಡೆ ನಡೆದರ ಹಲವುರ ಎತ್ತರ ಪ್ರದೇಶದಲ್ಲಿ ಉಳಿದರೆ, ಬಡ ಜನತೆ ತಮ್ಮ ದನ ಕರುಗಳೊಂದಿಗೆ ನೀರಾಶಿತ ಗಂಜಿ ಕೇಂದ್ರದಲ್ಲಿ ಕಾಲ ಕಳೆಯುತ್ತಿದಾರೆ.

ಸಂತ್ರಸ್ಥರು ಕಡು ಬಡವರಾಗಿದ್ದು ಗಂಜಿ ಕೇಂದ್ರಗಳನ್ನೆ ಅವಲಿಂಬಿಸಬೇಕಾಗಿದೆ, ಸರಕಾರಿ ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದ ತಾಲೂಕಾ ಆಡಳಿತ ಅಲ್ಲಿಯ ಜನತೆಗೆ ಕುಡಿಯುವ ನೀರಿನ ವವಸ್ಥೆ ಮಾಡದೇ ಸಾಂಕ್ರಾಮೀಕ ರೋಗದ ಭಯದಲ್ಲಿ ಜೀವಿಸುವಂತಾಗಿದೆ,


ಹುಣಶ್ಯಾಳ ಪಿ.ವಯ್, ಹಳೇ ಢವಳೇಶ್ವರ, ರಂಗಾಪೂರ, ಕಮಲದಿನ್ನಿ, ಪಟ್ಟಗುಂದಿ, ಮುಸಗುಪ್ಪಿ, ಪುಲಗಡ್ಡಿ ಗ್ರಾಮವು ಸಂಪೂರ್ಣ ಜಲಾವೃತ್ತವಾಗಿ ನಡುಗಡ್ಡೆಯಾಗಿ ಮಾರ್ಪಾಡಾಗಿದೆ. ಹುಣಶ್ಯಾಳ ಗ್ರಾಮದಲ್ಲಿ ಸುಮಾರು ಒಂದು ನೂರ ಜನತೆ ಮನೆಯ ಮೇಲಯೇ ಆಶ್ರಯ ಪಡೆದಿದ್ದು, ಐವರು ನೀರಿನಲ್ಲಿ ಈಜಿ ಬರುವ ಸಮದಲ್ಲಿ ಶ್ರಯ ಸೀಗದೆ ಮರೆವೇರಿ ಕುಳಿತ್ತಿದವರಲ್ಲಿ ಇಬ್ಬರು ಈಜಿ ಸುರಕ್ಷಿತ ಸ್ಥಳಕ್ಕೆ ಬಂದಿದು, ಹಳೇ ಢವಳೇಶ್ವರ ಗ್ರಾಮದಲ್ಲಿ ಬಸಪ್ಪ ತೆಲಿ ಮತ್ತು ಮಗ ಭೀಮಪ್ಪ ಮತ್ತು ಸುಣಧೋಳಿ ಗ್ರಾಮದಲ್ಲಿ ಒರ್ವ ಮನೆ ಮೇಲೆ ಸಂಜೆಯಾದರು ಕಾಲ ಕಳೆಯುತ್ತಿದ್ದಾರೆ ಎಂದು ತಿಳಿದು ಬಂದಿದು, ನಡು ಗಡೆಯಲ್ಲಿ ಸಿಲುಕಿರುವರನ್ನು ತಾಲೂಕಾಡಳಿದಿಂದ ಅವರನ್ನು ರಕ್ಷಸಿಸುವ ಕಾರ್ಯವಾಗದೆ ಪ್ರಾಣವನ್ನು ಕೈ ಹೀಡಿದು ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.

ಮೂಡಲಗಿಯ ತಾಲೂಕಾ ಡಂಡಾಧಿಕಾರಿಗಳನ್ನು ಪತ್ರಕರ್ತರು ಸಂಪರ್ಕಸಿದ್ದಾಗ ಮುಂಜಾನೆಯಿಂದ ಅಪಾಯದ ಅಂಚಿನಲ್ಲಿರುವ ರಕ್ಷಿಸಲು ಬ್ಯಾಟರಿ ಚಾಲಿತ ಬೋಟ ಬರುತ್ತದೆ ಎಂದು ಹೇಳುತ್ತಾ ಬರುತ್ತಿದ್ದಾರೆ ವಿನಹ ಸಂಜೆ 7 ಗಂಟೆಯಾದರು ಬೋಟಿನ ಸುಳಿವಿಲ್ಲಾ,
ತಾಲೂಕಾ ಆಡಳಿತಂದಿ ಎಲ್ಲ ನಿರಾಶಿತರಿಗೆ ಪ್ರಾರಂಭಿಸಿ ಗಂಜಿ ಕೇಂದ್ರ ಕುಡಿಯು ನೀರಾಗಿ ಪರದಾಡಿದರೆ ಕೆಲವು ಗ್ರಾಮಗಳಲ್ಲಿ ನಮಗೆ ಮೋದಲು ದನಗಳಗೆ ಮೇವು ನೀಡಿ ಎಂದು ತಹಶೀಲ್ದಾರ ಬಳಿ ಅಂಗಲಾಚಿರುವುದು ಕಂಡು ಬಂದಿದೆ.
ಸಾರ್ವಜನಿಕರ ಸಾಹಾಯ ಮಳೆಯಿಂದ ಅನಾಹುವತಕ್ಕೆ ಒಳಗಾಗಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಅದೆ ಗ್ರಾಮಗಳ ಜನರು ಹಾಲು, ಹಣ್ಣು, ಬಿಸ್ಕಿಟ, ಅನ್ನ ಸಾಂಭಾರಗಳನ್ನು ವಿತರಿಸಿ ಮಾನವಿಯತೆ ಮೇರೆಯತ್ತಿದ್ದಾರೆ,
ಮೂಡಲಗಿಯ ಚಂದ್ರಕಾಂತ ಭೋಂದರ ಅವರು ಪಟಗುಂದಿ ಗ್ರಾಮದ ಇಟ್ಟಪ್ಪಗುಡಿ ತೋಟದಲ್ಲಿ ನಿರ್ಮಾನವಾದ ಗಂಜಿ ಕೇಂದ್ರಕ್ಕೆ ನೂರಾರು ಜನರಿಗೆ ಬಿಸಿಯಾದ ಅನ್ನ ಮತ್ತು ಸಾಂಭಾರ ನೀಡಿದರು,
ನಗರದ ಮಾಜಿ ಸೈನಿಕ ಶಂಕರ ತುಕ್ಕನ್ನವರ ಅವರ ಕರುನಾಡ ಸೈನಿಕ ಕೇಂದ್ರದ ಶಾಲೆಯ 50 ಕ್ಕೂ ಹೇಚ್ಚಿನ ವಿಧ್ಯಾರ್ಥೀಗಳು ತಮ್ಮ ಪ್ರಾಣವನ್ನು ವಿವಿಧ ಕಡೆ ಜಲಾವೃತ್ತಗೊಂಡ ಜನರನ್ನು ಗಂಜಿ ಕೇಂದ್ರಕ್ಕೆ ಮತ್ತು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಶ್ರಮಿಶಿದರು.
ಜನ ಸಾಗರ: ಮೂಡಲಗಿ ನಗರ ಸೇರಿದಂತೆ ವಿವಿಧ ಗ್ರಾಮಗಳ ಜನತೆ ಜಲಾವೃತ್ತಗೊಂಡ ಪಟಗುಂದಿ ಮತ್ತು ಸುಣದೋಳಿ ಭಾಗದ ಪ್ರದೇಶವನ್ನು ವಿಕ್ಷೀಸಿಲ್ಲು ತಂಡೊಪ್ಪ ತಂಡವಾಗಿ ಸಾಗವುದು ಸರ್ವವೆ ಮಾನ್ಯವಾಗಿದೆ.
ಹದಿಗೆಟ್ಟ ರಸ್ಥೆ: ಮೂಡಲಗಿ-ಸುಣಧೋಳಿ ರಸ್ತೆ ಹದ್ದಗೆಟು ಹಾಳಾಗಿ ಕೇಸರಿನಿಂದ ಕೂಡಿ ರಸ್ತೆಯಲ್ಲಿ ಜನರ ತಮ್ಮ ಪ್ರಾಣವನ್ನು ಕೈಲಿ ಹಿಡಿದುಕೊಂಡ ಸಾಗುತ್ತಿದ್ದಾರೆ. ಸಂಚಾರ ದಟ್ಟನೆಯಾಗಿದೆ, ಕೇಲವು ಕಡೆ ನೀರಿನ ಸಮೀಪವೇ ಸಾರ್ವಜನಿಕರು ಹೋದರು ಅಲ್ಲಿ ಅಪಾಯವನ್ನು ತೀಳಿಸಲು ಯಾವದೆ ಪೋಲಿಸ ಅಧಿಕಾರಿಗಳು ಇರದೆ ಇಂದ ಸನ್ನಿವೇಶ ಕಂಡು ಬಂದಿದೆ.

Related posts: